Webdunia - Bharat's app for daily news and videos

Install App

ಬಂಗಾರು ಬಗ್ಗೆ ಅನಂತ್‌ನಾಗ್ ಶಹಬ್ಬಾಸ್‍ಗಿರಿ

Webdunia
MOKSHA
'' ನಿಮ್ಮ ಚಿತ್ರ ಗೆಲ್ಲಲೇಬೇಕು. ಅದಕ್ಕೆ ಆ ತಾಕತ್ತಿದೆ. ಚಿತ್ರದ ಪ್ರಚಾರಕ್ಕೆ ಕರೆದರೆ ನಾನು ಬರಲು ರೆಡಿ.'' ಇದನ್ನು ಹೇಳಿದವರು ಖುದ್ದು ಅನಂತನಾಗ್.

ಬಂಗಾರು ಅವರ ಮೊದಲ ನಿರ್ದೇಶನದ ಕಾಲ್ಗೆಜ್ಜೆ ಚಿತ್ರದಲ್ಲಿ ಅನಂತ್‌ನಾಗ್ ಅವರಿಂದ ಅಭಿನಯಿಸಬೇಕು ಎಂದುಕೊಂಡಿದ್ದರಂತೆ. ಅದಕ್ಕಾಗಿ ಅವರನ್ನು ಸಂಪರ್ಕಿಸಿ, ನಟಿಸಬೇಕೆಂದು ಮನವಿಯನ್ನೂ ಮಾಡಿಕೊಂಡಿದ್ದರು. ಆದರೆ ಅನಂತ್‌ನಾಗ್ ಮಾತ್ರ ಬಿಲ್‌ಕುಲ್ ಆಗುವುದಿಲ್ಲ ಎಂದಿದ್ದರಂತೆ.

ಅಂತಿಮವಾಗಿ ಬಂಗಾರು, ಅನಂತ್ ಅವರಿಗೆಂದೇ ರಚಿಸಿದ 12 ಸನ್ನಿವೇಶಗಳ ಚಿತ್ರಕಥೆಯನ್ನು ಕಳುಹಿಸಿಕೊಟ್ಟರಂತೆ. ಅದೇನು ಅನ್ನಿಸಿತೋ ಅನಂತ್ ಪ್ರತಿರೋಧಿಸದೇ ತಕ್ಷಣವೇ ಒಪ್ಪಿಕೊಂಡುಬಿಟ್ಟರಂತೆ.

ಚಿತ್ರೀಕರಣ ಮಾಡಿ ಅದನ್ನು ಬಿಡುಗಡೆ ಮಾಡುವುದು ದೊಡ್ಡದಲ್ಲ. ಆದರೆ ಹಿರಿಯ ನಟರು ನಮ್ಮ ಚಿತ್ರ ಮೆಚ್ಚಿಕೊಳ್ಳುವುದಿದೆಯಲ್ಲ ಅದು ದೊಡ್ಡದು ಎನ್ನುತ್ತಾ ಇದೀಗ ಬೀಗುತ್ತಿದ್ದಾರಂತೆ ಬಂಗಾರು.

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

Show comments