Webdunia - Bharat's app for daily news and videos

Install App

ನಂದ ಕಿಶೋರ್ ಕಿಚ್ಚ ಸುದೀಪ್ ಹೊಸ ಚಿತ್ರದ ನಿರ್ದೇಶಕ ?

Webdunia
ಸೋಮವಾರ, 10 ಮಾರ್ಚ್ 2014 (09:47 IST)
PR
ಕಿಚ್ಚ ಸುದೀಪ್ ಕನ್ನಡದ ಸೂಪರ್ ಸ್ಟಾರ್ ಗಳಲ್ಲಿ ಒಬ್ಬರು. ಅವರ ಚಿತ್ರ ಅಂದ್ರೆ ಅಭಿಮಾನಿಗಳು ತುಂಬಾ ಸಂಭ್ರಮದಿಂದ ಕಾಯುತ್ತಾರೆ. ಇತ್ತೀಚಿಗೆ ಅವರ ಹೊಸ ಚಿತ್ರ ಮಾಣಿಕ್ಯ ತನ್ನ ಕೆಲಸವನ್ನು ಬಹುತೇಕ ಮುಕ್ತಾಯ ಮಾಡಿದೆ. ತಾವು ತಮ್ಮ ನಟನೆ ಮತ್ತು ನಿರ್ದೇಶನದ ಚಿತ್ರ ಮಾಣಿಕ್ಯ ಪೂರ್ಣ ಮಾಡಿದ ಬಳಿಕ ಹೊಸ ಚಿತ್ರಕ್ಕೆ ಸಹಿ ಹಾಕುವುದಾಗಿ ಮೊದಲೆ ಹೇಳಿದ್ದರು.

ಅವರು ತಮ್ಮ ಚಿತ್ರದಲ್ಲಿ ನಟಿಸಲಿ ಎನ್ನುವ ಆಸೆಯಿಂದ ಅಪಾರ ಸಂಖ್ಯೆಯ ನಿರ್ಮಾಪಕರು ಕಿಚ್ಚ ಮನೆಮುಂದೆ ಕಾಯುತ್ತಿದ್ದಾರೆ ಸಾಕಷ್ಟು ಸಹನೆಯಿಂದ. ಈಗ ಅಂತಹ ಸೌಭಾಗ್ಯ 'ಬಿಂದಾಸ್‌' ಚಂದ್ರಶೇಖರ್‌ ನಿರ್ಮಾಣದ ತಂಡಕ್ಕೆ ದೊರಕಿದೆ. ಚಂದ್ರಶೇಖರ್ ಅವರ ಚಿತ್ರದಲ್ಲಿ ನಟಿಸಲು ಕಿಚ್ಚ ಓಕೆ ಅಂದಿದ್ದಾರೆ.

ಈಗಾಗಲೇ ಚಂದ್ರಶೇಖರ್‌ ಅವರನ್ನು ಕರೆದು ಮೇನಲ್ಲಿ ಡೇಟ್ಸ್‌ ಕೊಟ್ಟಿರುವ ಸುದೀಪ್‌, ಸಿನಿಮಾಗೆ ತಯಾರಿ ಮಾಡಿಕೊಳ್ಳುವಂತೆ ಸೂಚನೆ ನೀಡಿದ್ದಾರಂತೆ.

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

Show comments