Webdunia - Bharat's app for daily news and videos

Install App

ಚಿತ್ರದ ಗುಣಮಟ್ಟ ಮುಖ್ಯ, ಬಜೆಟ್ ಅಲ್ಲ!

Webdunia
MOKSHA
ಸ್ಯಾಂಡಲ್‌ವುಡ್‌ನಲ್ಲಿ ಬಹು ಬೇಡಿಕೆಯ ಪೋಷಕ ನಟ ಯಾರೆಂಬ ಪ್ರಶ್ನೆಗೆ ತಟ್ಟನೆ ನೆನಪಾಗುವುದು ರಂಗಾಯಣ ರಘು. ದುನಿಯಾ ಚಿತ್ರದ ಅಮೋಘ ಅಭಿನಯದಿಂದ ಚಿತ್ರದಲ್ಲಿ ಅವರಿದ್ದರೆ ಚಿತ್ರಕ್ಕೊಂದು ಶಕ್ತಿ ಎಂಬುದು ಎಲ್ಲರ ಅಭಿಮತ.

ಇತ್ತೀಚೆಗೆ ಇವರ ಅಭಿನಯದ ಮಿಸ್ಟರ್ ಪೈಂಟರ್ ಬಿಡುಗಡೆಗೊಂಡಿದೆ. ಇದರಲ್ಲಿ ಇವರದ್ದೇ ಪ್ರಮುಖ ಪಾತ್ರ. ಸುಣ್ಣ ಬಣ್ಣ ಬಳಿದು ಮನೆಯನ್ನು ಸುಂದರಗೊಳಿಸುವುದರ ಜೊತೆಗೆ ಮನೆಯಲ್ಲಿನ ಮನಸುಗಳನ್ನು ಸರಿಪಡಿಸುವುದೇ ಇವರ ಕಾಯಕ. ತೆಳುವಾದ ಹಾಸ್ಯದೊಂದಿಗೆ ಮೂಡಿ ಬಂದಿದ್ದ ನಿರೂಪಣೆಗೆ ಪ್ರೇಕ್ಷಕ ಮೆಚ್ಚಲಿದ್ದಾರೆ ಎನ್ನುತ್ತಾರೆ ರಂಗಾಯಣ ರಘು.

ಚಿತ್ರದ ಬಜೆಟ್ಗಿಂತ ಚಿತ್ರದ ಫಲಿತಾಂಶವೇ ಮುಖ್ಯ. ಎಲ್ಲ ರೀತಿಯ ಚಿತ್ರಗಳನ್ನು ಪ್ರೇಕ್ಷಕ ಒಂದೇ ಬೆಲೆಯ ಟಿಕೆಟ್ ಖರೀದಿಸಿ ನೋಡುತ್ತಾನೆ. ಚಿತ್ರ ನೋಡುವ ಪ್ರೇಕ್ಷಕನಿಗೆ ಗುಣಮಟ್ಟವೇ ಮುಖ್ಯವಾಗುತ್ತದೆ ವಿನಃ ಬಜೆಟ್ ಅಲ್ಲ ಎನ್ನುತ್ತಾರೆ ಅವರು.

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

Show comments