Webdunia - Bharat's app for daily news and videos

Install App

ಕೆಂಡಸಂಪಿಗೆ ಘಮಲನ್ನು ಹರಡಲು ಹೊರಟಿರುವ ಸೂರಿ

Webdunia
ಶನಿವಾರ, 19 ಏಪ್ರಿಲ್ 2014 (10:02 IST)
PR
ಕೆಂಡಸಂಪಿಗೆ ಎನ್ನುವುದು ಸೂರಿ ನಿರ್ದೇಶಿಸುತ್ತಿರುವ ಸಿನಿಮಾದ ಹೆಸರು. ಅವರು ಮತ್ತೊಮ್ಮೆ ಹೊಸ ಪ್ರಯೋಗಳತ್ತ ಕೈ ಚಾಚಿದ್ದಾರೆ. ಅದರ ಒಟ್ಟು ಪರಿಣಾಮವೇ ಈ ಕೆಂಡ ಸಂಪಿಗೆ ಚಿತ್ರ.

ದೊಡ್ಡಮನೆ ಹುಡುಗ, ಕೆಂಡಸಂಪಿಗೆ, ಕಂಟ್ರಿ ಪಿಸ್ತೂಲು -ಈ ಮೂರು ಚಿತ್ರಗಳ ನಿರ್ದೇಶನ ಮಾಡಲು ಹೊರಟಿರುವ ಸೂರಿ ಅವರ ಮೊದಲ ನಿರ್ದೇಶನದ ಚಿತ್ರ ಯಾವುದು ಎನ್ನುವ ಸಂದೇಹಕ್ಕೆ ಉತ್ತರ ನೀಡಿದ್ದಾರೆ ಸೂರಿ.

ಪುನೀತ್‌ ರಾಜ್‌ಕುಮಾರ್‌ ನಟಿಸಲಿರುವ ದೊಡ್ಡಮನೆ ಹುಡುಗ ಚಿತ್ರಕ್ಕೂ ಇವರದ್ದೇ ಆಕ್ಷನ್ ಕಟ್. ಪ್ರಸ್ತುತ , ಪುನೀತ್ ಧೀರ ರಣವಿಕ್ರಮ ಚಿತ್ರದಲ್ಲಿ ನಟಿಸುತ್ತಿರುವುದರಿಂದ ದೊಡ್ಡಮನೆ ಹುಡುಗ ಸದ್ಯಕ್ಕೆ ಸೆಟ್ಟೇರುವುದಿಲ್ಲ. ಆದರೆ ಜೂನ್‌ ನಂತರ ಖಂಡಿತ ಅಂತಿದ್ದಾರೆ ಚಿತ್ರತಂಡ.ಅಷ್ಟರಲ್ಲಿ ಕೆಂಡಸಂಪಿಗೆಯನ್ನು ಪೂರ್ಣಗೊಳಿಸುವ ಯೋಜನೆ ಮತ್ತು ಯೋಚನೆ ಹೊಂದಿದ್ದಾರೆ ಸೂರಿ.
ಪುನೀತ್‌ ರಾಜ್‌ಕುಮಾರ್‌ ಅಭಿನಯದ ದೊಡ್ಡಮನೆ ಹುಡುಗ ಪಕ್ಕಾ ಕಮರ್ಷಿಯಲ್‌ ಸಿನಿಮಾ ಎಂದಿದ್ದಾರೆ. ಭರಪೂರ ಮನರಂಜನೆ ಇರುತ್ತದೆಯಂತೆ.. ಹಾಗಂತ ಸೂರಿ ಹೇಳಿದ್ದಾರೆ.

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

Show comments