Webdunia - Bharat's app for daily news and videos

Install App

ಏರಿಕಾ ಫರ್ನಾಂಡೀಸ್ ಕಳಕಳಿ ಯಾವ ಕಾರಣಕ್ಕೆ ಗೊತ್ತೇ?

Webdunia
ಶುಕ್ರವಾರ, 7 ಫೆಬ್ರವರಿ 2014 (09:56 IST)
PR
ಸ್ಯಾಂಡಲ್ ವುಡ್ ನಲ್ಲಿ ನಿನ್ನಿಂದಲೇ ಚಿತ್ರದ ಮುಖಾಂತರ ಎಂಟ್ರಿ ಆದ ಚೆಲುವೆ ಏರಿಕಾ ಫರ್ನಾಂಡೀಸ್. ಕನ್ನಡ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಜೊತೆ ನಟಿಸಿದ ಈ ಚೆಲುವೆ ಈಗ ಅನೇಕ ಅವಕಾಶಗಳು ಹುಡುಕಿಕೊಂಡು ಬರುತ್ತಿವೆ. ಈಕೆ ನಿನ್ನಿಂದಲೇ ಸ್ಕೈ ಡ್ರೈವ್ ದೃಶ್ಯದಲ್ಲಿ ಭಾಗವಹಿಸಿದ್ದಳು. ಇದೆಲ್ಲ ಹಳೆಯ ಕಥೆ.

ಆದರೆ ಬೆಂಗಳೂರಿನಲ್ಲಿ ನಡೆದ ಸ್ಕೈ ಡ್ರೈವಿಂಗ್ ಸಂದರ್ಭದಲ್ಲಿ ಸಾವಿಗೆ ಈಡಾದ ವಿ. ರಮ್ಯ ಪ್ರಕರಣದ ಬಳಿಕ ಏರಿಕಾ ಅನೇಕ ನಿರ್ಧಾರಗಳನ್ನು ಕೈಗೊಂಡಿದ್ದಾಳೆ. ಆಕೆ ಇನ್ನು ಮುಂದೆ ಯಾವುದೇ ಕಾರಣಕ್ಕೂ ಇಂತಹ ದೃಶ್ಯಗಳಲ್ಲಿ ಭಾಗವಹಿಸುವುದಿಲ್ಲವಂತೆ . ಅಷ್ಟೇ ಅಲ್ಲದೆ ಈರೀತಿಯ ಸಾಹಸಗಳನ್ನು ಮಾಡ ಬಯಸುವ ಸಾಹಸಿಗಳಿಗೆ ಸೂಕ್ತ ರಕ್ಷಣೆ ಅಗತ್ಯ ಎನ್ನುವ ಮಾತು ಆಡಿದ್ದಾರೆ, ಇತ್ತೀಚೆಗೆ ಆಕಾಶದಲ್ಲಿ ಹಾರಾಡುತ್ತಾ ಒದ್ದಾಡುವ ಸಾಹಸಿ ರಮ್ಯ ಅನ್ನುವ ದುರ್ದೈವಿ ಆಕಾಶದಲ್ಲಿ ಪ್ಯಾರಾಚುಟ್ ನ್ನು ಬಿಚ್ಚಲಾಗದೆ ಸಾವಿರ ಅಡಿಗಳ ಮೇಲಿಂದ ಬಿದ್ದು ಮರನಿಸಿದ್ದರು.

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

Show comments