Webdunia - Bharat's app for daily news and videos

Install App

ಅರ್ಧಶತಕದತ್ತ ಗೀತರಚನೆಕಾರ ಶಿವನಂಜೇಗೌಡ

Webdunia
ಗೀತರಚನೆಕಾರನೊಬ್ಬನಿಗೆ ತನ್ನ ಐವತ್ತನೇ ಗೀತೆ ಬರೆಯುವುದೆಂದರೆ ಅದೊಂದು ದೊಡ್ಡ ಸಂಭ್ರಮ. ಇದೀಗ ಅದೇ ಸಂಭ್ರಮದಲ್ಲಿದ್ದಾರೆ ಕನ್ನಡ ಚಿತ್ರಗಳ ಗೀತರಚನೆಕಾರರಾದ ಶಿವನಂಜೇಗೌಡರು. ಉಪೇಂದ್ರ ಹಾಗೂ ಅವರ ಪತ್ನಿ ಪ್ರಿಯಾಂಕ ನಟಿಸುತ್ತಿರುವ ಶ್ರೀಮತಿ ಚಿತ್ರಕ್ಕೆ ಗೌಡರು ಬರೆಯುತ್ತಿರುವ ಹಾಡು ಐವತ್ತನೆಯದು.

ಗ್ರಾಮೀಣ ಹಿನ್ನಲೆಯಿಂದ ಬಂದು ಹೋಟೆಲ್ ಕ್ಲೀನರ್ ಆಗಿದ್ದುಕೊಂಡೇ ಪದವಿ ಪಡೆದು ಬಿಇಎಲ್‌ನಲ್ಲಿ ಅವರು ಕೆಲಸಕ್ಕೆ ಸೇರಿಕೊಂಡರು. ಕೆಲಸದ ಜೊತೆಗೆ ನಾಟಕಗಳಲ್ಲಿ ಅಭಿನಯಿಸುವ ಹವ್ಯಾಸ ಬೆಳೆಸಿಕೊಂಡರು. ನಂತರ ಧಾರಾವಾಹಿ, ಸಿನಿಮಾ ಅಂತ ಬಂದವರು ನಡುವೆ ಸಾಹಿತ್ಯದ ಗೀಳನ್ನು ಸಹ ಗೌಡರು ಬೆಳೆಸಿಕೊಂಡರು.

ಸೀತಾರಾಮ್ ಕಾರಂತರ ಯಾಹೂ ಚಿತ್ರದಲ್ಲಿ ಹಸಿರಸಿರಿ ಹಾಡು ಬರೆಯುವುದರ ಮೂಲಕ, ಪಲ್ಲಕ್ಕಿ, ಬಿರುಗಾಳಿ, ನಂದ, ರಾವಣ ಮುಂತಾದ ಚಿತ್ರಗಳು ಸೇರಿದಂತೆ 49 ಹಾಡುಗಳನ್ನ ಬರೆದಿದ್ದಾರೆ. ಅವರ ಬತ್ತಳಿಕೆಯಲ್ಲಿ ಇನ್ನೂ 200 ಹಾಡುಗಳು ರೆಡಿ ಇವೆಯಂತೆ.

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

Show comments