Webdunia - Bharat's app for daily news and videos

Install App

ಅಂದು ಶತ್ರಗಳು ಇಂದು ಮಿತ್ರರು.. ಇದು ರೀಲ್ ಅಲ್ಲ ರಿಯಲ್!

Webdunia
ಶನಿವಾರ, 30 ನವೆಂಬರ್ 2013 (10:29 IST)
PR
ಕನ್ನಡ ಚಿತ್ರರಂಗದ ಎರಡು ಪ್ರತಿಭೆಗಳು ಮತ್ತೇ ಒಂದಾಗಿವೆ. ಇಬ್ಬರೂ ಒಂದೇ ಸಿನಿಮಾ ಯೂನಿಟ್ ನಲ್ಲಿ ಕೆಲಸ ಮಾಡಿ ಅದಾದ ಬಳಿಕ ಒಬ್ಬರಮೇಲೆ ಒಬ್ಬರು ಕಾರಣ ಒಂದಕ್ಕೆ ಸಿಟ್ಟಾಗಿ ಶರಂಪರ ಜಗಳವಾಡಿ ಟೂ ಬಿಟ್ಟು ಬಿಟ್ಟಿದ್ದರು. ಆದರೇ ಈ ಜೋಡಿ ಪುನಃ ಸೇ ಬಿಟ್ಟು ಒಂದಾಗಿದ್ದಾರೆ. ಆ ಎರಡು ಪ್ರತಿಭೆಗಳೇ ನಿರ್ದೇಶಕ-ನಟ ಎಸ್. ನಾರಾಯಣ್ ಮತ್ತು , ನಟ ದುನಿಯಾ ವಿಜಯ್. ಅವರು ಕುಪ್ಪುಸ್ವಾಮಿ ನಿರ್ಮಿಸುತ್ತಿರುವ ಚಿತ್ರ ಒಂದರಲ್ಲಿ ಒಟ್ಟಾಗಿ ಕೆಲಸ ಮಾಡಲು ನಿರ್ಧಾರ ಮಾಡಿದ್ದಾರೆ. ಚಂಡ ಸಿನಿಮಾಗೆ ಸಂಬಂಧಪಟ್ಟಂತೆ ಇವರು ಮಾಡಿಕೊಂಡ ಗಲಾಟೆಯನ್ನು ಫಿಲಂ ಚೇಂಬರ್ ಬಗೆ ಹರಿಸಿತ್ತು. ಆ ಬಳಿಕ ಇಬ್ಬರೂ ಒಟ್ಟಿಗೆ ಕೆಲಸ ಮಾಡಿರಲಿಲ್ಲ. ಆದರೇ ಮತ್ತೇ ಒಂದಾಗಿದ್ದಾರೆ. ಈ ಚಿತ್ರಕ್ಕೆ ಬಹು ದೊಡ್ಡ ಮೊತ್ತದ ಹಣವನ್ನು ಹೂಡಿಕೆ ಮಾಡಲಾಗುತ್ತಿದೆ.

ಪ್ರಸ್ತುತ ದುನಿಯಾ ವಿಜಯ್ ರಿಂಗ್ ರೋಡ್ ಶುಭಾ, ಶಿವಾಜಿನಗರ ಚಿತ್ರಗಳ ಶೂಟಿಂಗ್ ನಲ್ಲಿ ನಿರತರಾಗಿದ್ದಾರೆ. ಅಂತೂ ಕುಪ್ಪು ಸ್ವಾಮಿ ಕನ್ನಡದ ಎಣ್ಣೆ ಸೀಗೆ ಕಾಯಿಯನ್ನು ಒಂದು ಮಾಡುವ ಸಾಹಸಕ್ಕೆ ಕೈ ಹಾಕಿದ್ದಾರೆ. ಸೀಗೆಕಾಯಿ ಧೂಳು ಮತ್ತು ಎಣ್ಣೆ ಯಿಂದ ಅವರ ಕಣ್ಣು ರಕ್ಷಣೆ ಹೊಂದಲಿ.

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

Show comments