Webdunia - Bharat's app for daily news and videos

Install App

ಅಂದು ರಂಜಿತಾ ಇಂದು ಆನಂದಮಯಿ ಮುಂದೆ ??

Webdunia
ಭಾನುವಾರ, 29 ಡಿಸೆಂಬರ್ 2013 (10:43 IST)
PR
ವಿಶ್ವದೆಲ್ಲೆಡೆ ತನ್ನ ರಾಸಲೀಲೆಯಿಂದ ಹೆಚ್ಚು ಜನಕ್ಕೆ ಗೊತ್ತಾದ ಸ್ವಾಮಿ ನಿತ್ಯಾನಂದ. ಆತನ ಜೊತೆಗೆ ಹೆಚ್ಚಿನ ಜನಕ್ಕೆ ತಿಳಿದ ನಟಿ ರಂಜಿತ. ಚಲನಚಿತ್ರಗಳಲ್ಲಿ ಕನ್ನಡ ಯಶಸ್ಸು ಆಕೆ ಒಂದು ವಿಡಿಯೋದಿಂದ ಕಂಡಿದ್ದು ಮಾತ್ರ ಯಾರೂ ಮರೆಯದಂತಹ ನಿಚ್ಚಳ ಸತ್ಯ. ಈಗ ಮತ್ತೆ ಸುದ್ದಿಯಾಗಿದ್ದಾಳೆ ರಂಜಿತಾ. ತನ್ನ ಹೊಸ ರೂಪದ ಮೂಲಕ ಆಕೆ ಮತ್ತೆ ಜನರ ಮುಂದೆ ಬಂದಿದ್ದಾಳೆ.

ಬೆಂಗಳೂರಿನ ಬಿಡದಿ ಸಮೀಪದ ಧ್ಯಾನಪೀಠಂ ನಲ್ಲಿ ಆಕೆ ದೀಕ್ಷೆ ತೆಗೆದುಕೊಂಡಿದ್ದಾಳೆ. ಇನ್ನು ಮುಂದೆ ನಾವ್ಯಾರು ಆಕೆಯನ್ನು ಹಾಟ್ ರಂಜಿತ ಎಂದು ಸಂಬೋಧನೆ ಮಾಡುವಂತಿಲ್ಲ! ಯಾಕೆಂದರೆ ಆಕೆ ಈಗ ಸನ್ಯಾಸಿನಿಯಾಗಿ ಬದಲಾಗಿದ್ದಾರೆ.

ಇನ್ನುಮುಂದೆ ತಾನು ಸ್ವಾಮಿ ಸಮಕ್ಷಮದಲ್ಲಿ ಬದುಕನ್ನು ಕಳೆಯುತ್ತೇನೆ ಎಂದು ಹೇಳಿದ್ದಲ್ಲದೆ ಇನ್ನು ಮುಂದೆ ತನ್ನ ಹೆಸರನ್ನು ರಂಜಿತಾ ಎಂದು ಕರೆಯಿರಿ ಎಂದು ಅಲವತ್ತುಕೊಂಡಿದ್ದಾಳೆ ಆಕೆ.

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

Show comments