Webdunia - Bharat's app for daily news and videos

Install App

ಅವರನ್ನು ನಾನು ಸುಮ್ಮನೆ ಬಿಡಲ್ಲ ಅಂದ್ರು ಕಿಚ್ಚ ಸುದೀಪ್... ಯಾರ ಬಗ್ಗೆ ಹೀಗೆ ಹೇಳಿದ್ದು ?

Webdunia
ಮಂಗಳವಾರ, 1 ಏಪ್ರಿಲ್ 2014 (09:41 IST)
PR
ಇತ್ತೀಚಿಗೆ ಕಿಚ್ಚ ಸುದೀಪ್ ಅವರು ತಮ್ಮ ಹೊಚ್ಚ ಹೊಸ ಚಿತ್ರ ಮಾಣಿಕ್ಯದ ಹಾಡುಗಳನ್ನು ಸದ್ಯದಲ್ಲೇ ಬಿಡುಗಡೆ ಮಾಡುತ್ತೇವೆ ಎನ್ನುವ ಸಂಗತಿ ಅವರ ಅಭಿಮಾನಿಗಳ ಮುಂದೆ ಇಟ್ಟಿದ್ದರು. ಅದಾದ ಎರಡು ದಿನಗಳ ಬಳಿಕ ಅವರು ಅತ್ಯಂತ ಶಾಕ್ ಆಗಿದ್ದರು.

ಅದಕ್ಕೆ ಕಾರಣ ಅವರ ಈ ಸಿನಿಮಾದ ಹಾಡುಗಳು ಕಾಳಸಂತೆಯವರ ಕೈಗೆ ಸಿಕ್ಕು ಜನರ ಕೈ ಸೇರಿತ್ತು. ಇದರಿಂದ ಶಾಕ್ ಆದ ಕಿಚ್ಚ ಈ ಬಗ್ಗೆ ಕೆಂಡಾಮಂಡಲ ಆದರು. ಅದಾದ ಬಳಿಕ ಅವರು ತಮ್ಮ ಅಭಿಮಾನಿಗಳ ಬಳಿಯಲ್ಲಿ ನೀವು ಈ ಹಾಡುಗಳ ಪೈರಸಿಯನ್ನು ಕೊಳ್ಳದಿರಿ.. ಒರಿಜಿನಲ್ ನಾನು ನಿಮ್ಮ ಬಳಿ ತರುತ್ತಿದ್ದೇನೆ. ಇಂತಹ ಪೈರಸಿ ಜನರನ್ನು ಸುಮ್ಮನೆ ಬಿಡಲ್ಲ. ಈ ಹಾಡುಗಳು ಹೊರ ಬರಲು ಕಾರಣ ಆದವರನ್ನು ಹುಡುಕಿ ಆತನಿಗೆ ಸರಿಯಾದ ಶಾಸ್ತಿ ಮಾಡ್ತೇನೆ ಎಂದಿದ್ದಾರೆ..

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

Show comments