Webdunia - Bharat's app for daily news and videos

Install App

ಕ್ಯೂ ಕಡಿಮೆ ಆಗಬೇಕಾದ್ರೆ ರೂ. 10 ಲಕ್ಷ ಕೋಟಿ ಬೇಕು!

Webdunia
ಮಂಗಳವಾರ, 6 ಡಿಸೆಂಬರ್ 2016 (11:01 IST)
ಬ್ಯಾಂಕು, ಎಟಿಎಂ ಮುಂದೆ ಇರುವಂತಹ ಕ್ಯೂ ಕಡಿಮೆ ಆಗಿ ಪರಿಸ್ಥಿತಿ ನಿಯಂತ್ರಣಕ್ಕೆ ಬರಬೇಕಾದರೆ ಹೊಸ 500 ನೋಟುಗಳು ಚಲಾವಣೆಗೆ ಬರಬೇಕು ಎಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ವ್ಯವಸ್ಥಾಪಕ ನಿರ್ದೇಶಕ ರಜನೀಶ್ ಕುಮಾರ್ ಅಭಿಪ್ರಾಯಪಟ್ಟಿದ್ದಾರೆ. 
 
ಎಸ್‌ಬಿಐ ವರದಿಯ ಪ್ರಕಾರ ಜನರ ಕಷ್ಟ ತೀರಬೇಕೆಂದರೆ ರೂ. 10 ಲಕ್ಷ ಕೋಟಿ ಚಲಾವಣೆಯಲ್ಲಿರಬೇಕೆಂದು, ಆಗಲೇ ಕ್ಯೂಗಳು ಕಡಿಮೆ ಆಗುತ್ತವೆ ಎಂದಿದ್ದಾರೆ. ಆದರೆ ಈಗ ರೂ. 500 ನೋಟುಗಳು ಇಲ್ಲ. ರೂ. 3-4 ಲಕ್ಷ ಕೋಟಿ ಡಿಜಿಟಲ್ ಆಗಿ ಬದಲಾಗಬೇಕು ಎಂದಿದ್ದಾರೆ. 
 
ದೇಶದಾದ್ಯಂತ ಸುಮಾರು 49 ಸಾವಿರ ಎಸ್‌ಬಿಎಂ ಎಟಿಎಂಗಳಿವೆ. 43 ಸಾವಿರ ಎಟಿಎಂಗಳನ್ನು ಹೊಸ ನೋಟಿಗೆ ಅನುಗುಣವಾಗಿ ಬದಲಾಯಿಸಿದ್ದೇವೆ. ಪ್ರತಿದಿನ ಎಸ್‍ಬಿಎಂ ಮೂಲಕ ರೂ. 17 ಸಾವಿರ ಕೋಟಿಯಿಂದ ರೂ. 19 ಸಾವಿರ ಕೋಟಿ ನಗದು ತುಂಬುತ್ತಿದ್ದೇವೆ ಎಂದು ವಿವರ ನೀಡಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments