Webdunia - Bharat's app for daily news and videos

Install App

ರೆಡ್ಮಿ ನೋಟ್-4 ಸ್ಫೋಟದ ಹಿಂದಿನ ರಹಸ್ಯ ಬಿಚ್ಚಿಟ್ಟ ಷಿಯಾಮಿ ಇಂಡಿಯಾ

Webdunia
ಬುಧವಾರ, 26 ಜುಲೈ 2017 (09:11 IST)
ಬೆಂಗಳೂರಿನಲ್ಲಿ ನಡೆದಿದ್ದ ರೆಡ್ಮಿ ನೋಟ್-4 ಮೊಬೈಲ್ ಸ್ಫೋಟ ಅನ್ಯ ಚಾರ್ಜರ್ ಬಳಕೆಯಿಂದ ಸಂಭವಿಸಿದೆ ಎಂದ ಸಂಸ್ಥೆ ಸ್ಪಷ್ಟಪಡಿಸಿದೆ. ಮೊಬೈಲ್ ಮಾಲೀಕ ಅನ್ಯ ಚಾರ್ಜರ್ ಬಳಸಿದ್ದರಿಂದ ಫೋನ್ ಸ್ಫೋಟಗೊಂಡು ಬೆಂಕಿಜ್ವಾಲೆ ಹೊತ್ತಿಕೊಂಡಿದೆ. ತನಿಖೆ ವೇಳೆ ಈ ಸತ್ಯ ಧೃಡಪಟ್ಟಿದ್ದು, ಅದರ ಬದಲಾಗಿ ಹೊಸ ರೆಡ್ಮಿ ನೋಟ್-4 ಉಚಿತವಾಗಿ ನೀಡಿರುವುದಾಗಿ ಷಿಯಾಮಿ ಇಂಡಿಯಾ ತಿಳಿಸಿದೆ.

ಬೆಂಗಳೂರಿನಲ್ಲಿ ಮೊಬೈಲ್ ಸ್ಫೋಟಗೊಂಡ ಬಗ್ಗೆ ಇಂಟರ್ನೆಟ್`ನಲ್ಲಿ ಹರಿದಾಡುತ್ತಿದ್ದ ವಿಡಿಯೋ ಭಾರೀ ವಿವಾದಕ್ಕೆ ಕಾರಣವಾಗಿತ್ತು. ಸ್ಫೋಟಗೊಂಡ ಮೊಬೈಲ್`ಗೆ ಬದಲಾಗಿ ಬೇರೆ ಮೊಬೈಲ್ ನೀಡಿಲ್ಲವೆಂದು ಮಾಲೀಕ ದೂರನ್ನ ಸಹ ದಾಖಲಿಸಿದ್ದರು. ರೆಡ್ಮಿ ನೋಟ್-4 ಖರೀದಿಸಿದ್ದ ಬೇರೆ ಗ್ರಾಹಕರಿಗೂ ಈ ಬಗ್ಗೆ ಆತಂಕ ಶುರುವಾಗಿತ್ತು. ಇದೀಗ, ಎಲ್ಲ ಆತಂಕಗಳಿಗೆ ಷಿಯಾಮಿ ಇಂಡಿಯಾ ತೆರೆ ಎಳೆದಿದೆ.

ಮಂಗಳವಾರ ಇಂಟರ್ನೆಟ್`ನಲ್ಲಿ ಹರಿದಾಡಿದ ವಿಡಿಯೋ ರೆಡ್ಮಿ ನೋಟ್-4 ಸಂಬಂಧಿಸಿದ್ದಲ್ಲ. ನಕಲಿ ವಿಡಿಯೋ ಎಂದು ಸ್ಪಷ್ಟಪಡಿಸಿರುವ ಷಿಯಾಮಿ ಇಂಡಿಯಾ, ಇದೇವೇಳೆ, ರೆಡ್ಮಿ ಫೋನ್`ಗಳಿಗೆ ಅದರದ್ಧೇ ಚಾರ್ಜರ್ ಬಳಸುವಂತೆ ಸಂಸ್ಥೆ ಸ್ಪಷ್ಟವಾಗಿ ಹೇಳಿದೆ.

 ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Stray Dog Attack: ದಾಳಿಯ ಭೀಕರತೆಗೆ ಉಳಿದಿದ್ದು ಮಗುವಿನ ಮುಖದ ಮೂಳೆಗಷ್ಟೇ

Bengaluru: ಸೂಟ್‌ಕೇಸ್‌ನಲ್ಲಿ ಬಾಲಕಿಯ ಶವ ಪತ್ತೆ ಪ್ರಕರಣ: ಬಿಹಾರದ 7ಮಂದಿಯ ಬಂಧನ

Kedarnath, ತಾಂತ್ರಿಕ ದೋಷ: ಹೆದ್ದಾರಿಯಲ್ಲೇ ಭೂಸ್ಪರ್ಶವಾದ ಹೆಲಿಕಾಪ್ಟರ್‌, Video

ನನಗೆ ಹೆಸರು ಬೇಡ, ಸಾಯುವ ಮುನ್ನಾ ನಿಮ್ಮ ಋಣ ತೀರಿಸುತ್ತೇನೆ: ಕುಮಾರಸ್ವಾಮಿ ಕಣ್ಣೀರು

Bengaluru Stampede: ಸಿಎಂ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ವಿರುದ್ಧ ದೂರು ದಾಖಲು

ಮುಂದಿನ ಸುದ್ದಿ
Show comments