Webdunia - Bharat's app for daily news and videos

Install App

10 ನಗರಗಳಲ್ಲಿ ಪ್ರಯಾಣ ದರ ಕಡಿತಗೊಳಿಸಿದ ಉಬೇರ್ ಸಂಸ್ಥೆ

Webdunia
ಮಂಗಳವಾರ, 12 ಏಪ್ರಿಲ್ 2016 (14:11 IST)
ನವದೆಹಲಿ: ಅಪ್ಲಿಕೇಶನ್ ಆಧಾರಿತ ಟ್ಯಾಕ್ಸಿ ಸೇವೆ ನೀಡುತ್ತಿರುವ ಉಬೇರ್ ಸಂಸ್ಥೆ, ದೇಶಿಯ ಪ್ರತಿಸ್ವರ್ಧಿಯಾದ ಓಲಾ ಸಂಸ್ಥೆಗೆ ತೀವ್ರ ಸ್ಪರ್ಧೆ ನೀಡಲು, ಪುಣೆ ಮತ್ತು ಅಹಮದಾಬಾದ್ ಸೇರಿದಂತೆ 10 ನಗರಗಳಲ್ಲಿ 22 ಪ್ರತಿಶತದಷ್ಟು ದರ ಕಡಿತಗೊಳಿಸಿದೆ ಎಂದು ಮೂಲಗಳು ತಿಳಿಸಿವೆ.
ಇಂದೋರ್ ಮತ್ತು ನಾಗ್‌ಪುರ್ ನಗರಗಳಲ್ಲಿ 9 ಪ್ರತಿಶತ ದರ ಕಡಿತಗೊಳಿಸಿದ್ದರೆ, ಗ್ರಾಹಕರಿಗೆ ಸುಲಭ ಸೇವೆ ನೀಡಲು ಜೋದ್‌ಪುರ್ ಮತ್ತು ಉದಯ್‌ಪುರ್ ನಗರಗಳಲ್ಲಿ 22 ಪ್ರತಿಶತ ದರ ಕಡಿತಗೊಳಿಸುವುದಾಗಿ ಉಬೇರ್ ಗೋ ಸಂಸ್ಥೆ ತಿಳಿಸಿದೆ.
 
ಪ್ರಸಕ್ತವಾಗಿ ಉಬೆರ್, ಜೋದಪುರ್ ಮತ್ತು ಉದಯ್‌ಪುರ್ ನಗರಗಳಲ್ಲಿ 40 ರೂಪಾಯಿ ಮೂಲ ದರವನ್ನು 25 ರೂಪಾಯಿಗೆ ಇಳಿಕೆ ಮಾಡಿದ್ದು, ಪ್ರತಿ ಕಿಲೋ ಮೀಟರ್ ದರವನ್ನು 8 ರಿಂದ 7 ರೂಪಾಯಿಗೆ ಇಳಿಕೆ ಮಾಡಿದೆ ಎಂದು ಮೂಲಗಳು ತಿಳಿಸಿವೆ. 
 
ದರ ಕಡಿತದಿಂದ ವಿಶಾಖಪಟ್ಟಣ, ನಾಗ್ಪುರ್, ಇಂದೋರ್ ಮತ್ತು ಅಹಮದಾಬಾದ್ ನಗರಗಳಲ್ಲಿ 5 ಪ್ರತಿ ಕಿಲೋಮೀಟರ್ ಪ್ರಯಾಣದಲ್ಲಿ 5 ರೂಪಾಯಿ ಕಡಿತಗೊಳಿಸಿದ್ದು, ಪುಣೆ, ಅಜ್ಮೀರ್, ಮಂಗಳೂರು ಮತ್ತು ತಿರುವನಂತಪುರಂ ನಗರಗಳಲ್ಲಿ ಸಂಚಾರ ದಟ್ಟನೆ ಕಡಿಮೆಯಾಗಿದೆ.

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Rahul Gandhi: ಗಾಂಧೀಜಿ ಬಗ್ಗೆ ತಪ್ಪು ಮಾಹಿತಿ ಕೊಟ್ರಾ ರಾಹುಲ್ ಗಾಂಧಿ: ಲೆಹರ್ ಸಿಂಗ್ ಟ್ವೀಟ್ ನಲ್ಲಿ ಏನಿದೆ ನೋಡಿ

ರಕ್ತದ ಮಡುವಿನಲ್ಲಿ ನಿವೃತ್ತ ಪೊಲೀಸ್ ಓಂ ಪ್ರಕಾಶ್‌ ಮೃತದೇಹ ಪತ್ತೆ, ಮನೆಯವರೇ ಮೇಲೆ ಡೌಟ್‌

ಸಿಎಂ ಕುರ್ಚಿ ಗುದ್ದಾಟದ ನಡುವೆ ಧರ್ಮಸ್ಥಳಕ್ಕೆ ಭೇಟಿ ನೀಡಿ, ಧರ್ಮಾಧಿಕಾರಿ ಕಾಲಿಗೆ ಬಿದ್ದು ಆಶೀರ್ವಾದ ಪಡೆದ ಡಿಕೆ ಶಿವಕುಮಾರ್

Video vira: ವಿದ್ಯುತ್ ಶಾಕ್‌ನಿಂದ ಒದ್ದಾಟುತ್ತಿದ್ದ ಬಾಲಕನ ಪಾಲಿಗೆ ನಿಜವಾದ ಹೀರೋ ಆದ ಯುವಕ, ಇದಪ್ಪ ದೈರ್ಯ

ನನ್ನ ಸಾವಿಗೆ ಪತ್ನಿ, ಅತ್ತೆಯೇ ಕಾರಣ: ನ್ಯಾಯಕೊಡಿಸಲು ಸಾಧ್ಯವಾಗದಿದ್ದರೆ ಚಿತಾಭಸ್ಮ ಚರಂಡಿಗೆ ಎಸೆಯಿರಿ, ವಿಡಿಯೋ ಮಾಡಿಟ್ಟು ಟೆಕ್ಕಿ ಸಾವು

Show comments