Webdunia - Bharat's app for daily news and videos

Install App

ಫೇಸ್‌ಬುಕ್‌ ಲಾಗೌಟ್ ಮಾಡಲು ಮರೆತಿದ್ದೀರಾ? ಇಲ್ಲಿದೆ ನೋಡಿ ಪರಿಹಾರ

Webdunia
ಶುಕ್ರವಾರ, 29 ಏಪ್ರಿಲ್ 2016 (13:47 IST)
ದೈತ್ಯ ಸಾಮಾಜಿಕ ಜಾಲತಾಣವಾಗಿರುವ ಫೇಸ್‌ಬುಕ್ ಬಳಕೆದಾರರ ದೈನಂದಿನ ಜೀವನದ ಒಂದು ಭಾಗವಾಗಿದೆ. ಬಳಕೆದಾರರು ಕಛೇರಿ, ಸೈಬರ್ ಕೆಫೆ ಅಥವಾ ಗೆಳೆಯರ ಮೊಬೈಲ್‌ನಲ್ಲಿ ತಮ್ಮ ಖಾತೆಯನ್ನು ತೆರೆದು ಲಾಗೌಟ್ ಮಾಡುವುದನ್ನು ಮರೆತು ಪೇಚಾಡುವ ಸನ್ನಿವೇಶಗಳು ಸಾಮಾನ್ಯವಾಗಿ ಎದುರಾಗಿರುತ್ತವೆ. ಈ ರೀತಿಯ ತೊಂದರೆ ಎದುರಾಗಿದ್ದರೆ ಇನ್ನೂ ಮುಂದೆ ಚಿಂತೆ ಪಡಬೇಡಿ.
ಫೇಸ್‌ಬುಕ್ ಖಾತೆ ಲಾಗೌಟ್ ಮಾಡುವುದನ್ನು ಮರೆತು ಪೇಚಾಡುತಿದ್ದರೆ, ಈ 10 ಕ್ರಮಗಳನ್ನು ಅನುಸರಿಸಿ.
 
1. ಮೊದಲು ಮೇನ್ ಮೆನುವಿಗೆ ತೆರಳಿ
 
2. ಮೇನ್ ಮೆನುವಿನಲ್ಲಿ ಸೆಟ್ಟಿಂಗ್ ಆಯ್ಕೆಯನ್ನು ಆಯ್ದುಕೊಳ್ಳಿ.
 
3. ನಿಮ್ಮ ಸ್ಕ್ರೀನ್ ಎಡ ಬದಿಯಲ್ಲಿರುವ ಸೆಕ್ಯೂರಿಟಿ ಆಯ್ಕೆಯನ್ನು ಆಯ್ದುಕೊಳ್ಳಿ
 
4. ಸೆಕ್ಯೂರಿಟಿ ಆಯ್ಕೆ ಆಯ್ದುಕೊಂಡ ನಂತರ, ಸ್ಕ್ರೀನ್ ಬಲ ಬದಿಯಲ್ಲಿ ಹಲವಾರು ಆಯ್ಕೆಗಳು ತೆರೆದುಕೊಳ್ಳುತ್ತವೆ. ಅಲ್ಲಿ ವೇರ್ ಯುಆರ್ ಲಾಗಡ್ ಇನ್ ಆಯ್ಕೆಯನ್ನು ಆಯ್ದುಕೊಳ್ಳಿ.
 
5. ಯುಆರ್ ಲಾಗಡ್ ಇನ್ ಆಯ್ಕೆಯ ಹತ್ತಿರದಲ್ಲಿ ಎಡಿಟ್ ಆಯ್ಕೆ ಇರುತ್ತದೆ.
 
6. ಎಡಿಟ್ ಆಯ್ಕೆಯನ್ನು ಆಯ್ದುಕೊಳ್ಳಿ
 
7. ಇಲ್ಲಿ ಪ್ರಸ್ತುತ ಅವಧಿಯ ಎಲ್ಲಾ ಲಾಗ್ ಇನ್ ಚಟುವಟಿಕೆಗಳು ತೆರೆದುಕೊಳ್ಳುತ್ತದೆ. ಬಳಕೆದಾರರ ಹಿಂದಿನ ಸ್ಥಾನ ಮತ್ತು ಬಳಸಿರುವ ಡಿವೈಸ್ ವಿಧವನ್ನು ಸಹ ತೊರಿಸುತ್ತದೆ. 
 
8. ಪ್ರತಿಯೊಂದು ಆಯ್ಕೆಯ ಪಕ್ಕದಲ್ಲಿ ಎಂಡ್ ಆಕ್ಟಿವಿಟಿ ಬಟನ್‌ ಇರುತ್ತದೆ.
 
9. ನೀವು ಯಾವ ಡಿವೈಸ್‌ನಿಂದ ಲಾಗೌಟ್ ಮಾಡಬವಸುತ್ತಿರಿ ಆ ಆಯ್ಕೆಯ ಮುಂದಿನ ಎಂಡ್ ಆಕ್ಟಿವಿಟಿ ಬಟನ್‌ ಕ್ಲಿಕ್ ಮಾಡಿ.
 
10. ಇಗ ನೀವು, ಹಿಂದೆ ಮಾಡಿರುವ ಎಲ್ಲಾ ಅನಗತ್ಯ ಲಾಗ್‌ಇನ್‌ನಿಂದ ಲಾಗೌಟ್ ಆಗುತ್ತಿರಿ.

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ 

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಸಂಪ್ರದಾಯವನ್ನು ಒಪ್ಪಿಕೊಂಡು ಒಂದೇ ಯುವತಿಯನ್ನು ಅಪ್ಪಿಕೊಂಡ ಇಬ್ಬರು ಸಹೋದರರು

ಎರಡು ದಶಕಗಳ ಕಾಲ ಕೋಮಾದಲ್ಲಿದ್ದ ಸೌದಿ ಅರೇಬಿಯಾದ ರಾಜಕುಮಾರ ಸ್ಲೀಪಿಂಗ್ ಪ್ರಿನ್ಸ್ ನಿಧನ

ಕರಾವಳಿ ಜಿಲ್ಲೆಯಲ್ಲಿ ಭಾರಿ ಮಳೆ ನಿರೀಕ್ಷೆ: ದಕ್ಷಿಣ ಕನ್ನಡ, ಉಡುಪಿಯಲ್ಲಿ ರೆಡ್‌ ಅಲರ್ಟ್‌ ಘೋಷಣೆ

ಡಿಕೆಶಿಗೆ ಕ್ಯಾರೇ ಎನ್ನದ ಸಿದ್ದು, ಭುಗಿಲೆದ್ದ ಕಾಂಗ್ರೆಸ್ ಅಂತಃಕಲಹ, ಸೆಪ್ಟೆಂಬರ್‌ನಲ್ಲಿ ಮುಹೂರ್ತ ಫಿಕ್ಸ್: ಬಿಜೆಪಿ

ರಾಜ್ಯದ ಸಣ್ಣ ವ್ಯಾಪಾರಸ್ಥರ ಹಿತರಕ್ಷಣೆಗೆ ಬಿಜೆಪಿ ಸಹಾಯವಾಣಿ - ಛಲವಾದಿ ನಾರಾಯಣಸ್ವಾಮಿ

ಮುಂದಿನ ಸುದ್ದಿ
Show comments