Webdunia - Bharat's app for daily news and videos

Install App

ವಿಮಾನಯಾನ ಸೇವೆ: 2026ರಲ್ಲಿ ಭಾರತ ಇಂಗ್ಲೆಂಡನ್ನು ಹಿಂದಿಕ್ಕಲಿದೆ!

Webdunia
ಗುರುವಾರ, 20 ಅಕ್ಟೋಬರ್ 2016 (15:02 IST)

ಬೆಂಗಳೂರು: 20 ವರ್ಷದ ನಂತರ ಅಂದರೆ 2026ರಲ್ಲಿ ವಿಮಾನಯಾನ ಸೇವಾ ಕ್ಷೇತ್ರದಲ್ಲಿ ಭಾರತ ಇಂಗ್ಲೆಂಡ್ ದೇಶವನ್ನು ಹಿಂದಿಕ್ಕಿ ಮೂರನೇ ಸ್ಥಾನಪಡೆದುಕೊಳ್ಳಲಿದೆ ಎಂದು ಅಂತಾರಾಷ್ಟ್ರೀಯ ವಿಮಾನ ಸಾರಿಗೆ ಸಂಸ್ಥೆ ತಿಳಿಸಿದೆ.
 


 

ಸದ್ಯ ವಾರ್ಷಿಕ 2016ರ ಪ್ರಕಾರ ಜಗತ್ತಿನಲ್ಲಿ 3.8 ಬಿಲಿಯನ್ ಪ್ರಯಾಣಿಕರು ವಿಮಾನದಲ್ಲಿ ಪ್ರಯಾಣ ಬೆಳೆಸುತ್ತಾರೆ. ಅದರಂತೆ ಇದೇ ಅಂಕಿ ಅಂಶವನ್ನು ಮುಂದಿನ 2035 ಕ್ಕೆ ಲೆಕ್ಕಹಾಕಿದಾಗ 7.2 ಬಿಲಿಯನ್ ಜನ ವಾಯುಸಾರಿಗೆ ಬಳಸಿಕೊಳ್ಳಲಿದ್ದಾರೆ. ಅಂದರೆ ವಾರ್ಷಿಕ 3.5 ಪ್ರತಿಷತದಷ್ಟು ಜನ ವಿಮಾನ ಪ್ರಯಾಣವನ್ನು ಅವಲಂಬಿಸಲಿದ್ದಾರೆ. 

 

ಇನ್ನು 2029 ರ ವೇಳೆಗೆ ಮೊದಲ ಸ್ಥಾನದಲ್ಲಿರಲಿರುವ ಅಮೆರಿಕಾವನ್ನು ಚೀನಾ ಹಿಂದಿಕ್ಕಿ ಮೊದಲ ಸ್ಥಾನಕ್ಕೆ ಏರಲಿದೆ. ಮುಂದಿನ ಎರಡು ದಶಕಗಳಲ್ಲಿ ತಂತ್ರಜ್ಞಾನದಲ್ಲಿ ಬಾರಿ ಬದಾವಣೆಗಳಾಗಲಿದ್ದು, ಎಲ್ಲರೂ ಆಕಾಶಕ್ಕೆ ಹಾರಬೇಕೆನ್ನುವ ಕಾತರದಲ್ಲಿದ್ದಾರೆ. ಜನತೆಯ ಕೈಗೆ ಎಲ್ಲವೂ ಹತ್ತಿರವಾಗಲಿದೆ. ವ್ಯಾಪಾರ ವಹಿವಾಟು ದ್ವಿಗುಣಗೊಳ್ಳಲಿದೆ. ಆಮದು-ರಫ್ತು ವ್ಯಾಪಾರ ಅಭಿವೃದ್ಧಿ ಹೊಂದಲಿದೆ. ಶೇರು ಮಾರುಕಟ್ಟೆ ಗಣನೀಯ ಪ್ರಮಾಣದಲ್ಲಿ ಮುನ್ನಡೆಯಲಿದೆ ಎಂದು ಐಎಟಿಎ ನಿರ್ದೇಶಕ ಹಾಗೂ ಸಿಇಒ ಅಲೆಕ್ಸಾಂಡರ್ ಡಿ. ಜಿನಾಯಿಕ್ ತಿಳಿಸಿದ್ದಾರೆ. 

 

ಚೀನಾ ವಿಮಾನಯಾನ ಮಾರುಕಟ್ಟೆಯಲ್ಲಿ ಪಾರುಪತ್ಯ

1. ಚೀನಾ 20 ವರ್ಷದ ನಚಿತರ 817 ಮಿಲಿಯನ್ ಹೊಸಸ ಪ್ರಯಾಣಿಕರನ್ನು ಹೆಚ್ಚಿಸಿಕೊಂಡು ಒಟ್ಟು 1.3 ಬಿಲಿಯನ್ ನಷ್ಟು ಪ್ರಯಾಣಿಕರನ್ನು ಹೊಂದಿರಲಿದೆ.

2. ಅಮೇರಿಕಾ 484 ಮಿಲಿಯನ್ ಹೊಸ ಪ್ರಯಾಣಿಕರನ್ನು ಹೊಂದಲಿದ್ದು, ಒಟ್ಟು 1.1 ಬಿಲಿಯನ್ ಪ್ರಯಾಣಿಕರಾಗಲಿದ್ದಾರೆ.

3. ಭಾರತ 322 ಮಿಲಿಯನ್ ನೂತನ ವಿಮಾನ ಪ್ರಯಾಣಿಕರನ್ನು ಹೊಂದಲಿದ್ದು, 2026ರರ ವೇಳೆಗೆ ಒಟ್ಟು 442 ಮಿಲಿಯನ್ ಪ್ರಯಾಣಿಕರಾಗಲಿದ್ದಾರೆ ಎಂದು ವರದಿ ನೀಡಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Heavy Rain, ದ.ಕ ಜಿಲ್ಲೆಯ ಶಾಲೆಗಳಿಗೆ ರಜೆ ಘೋಷಿಸಿದ ಜಿಲ್ಲಾಧಿಕಾರಿ

ಬಿಜೆಪಿ, ಆರ್‌ಎಸ್‌ಎಸ್ ನಡುವಿನ ಒಡನಾಟದ ಬಗ್ಗೆ ಮೋಹನ್ ಭಾಗವತ್ ಸ್ಫೋಟಕ ಮಾತು

ಇನ್‌ಸ್ಟಾಗ್ರಾಂನಲ್ಲಿ ವಿಚ್ಛೇಧನ ನೀಡಿ ಸುದ್ದಿಯಾಗಿದ್ದ ದುಬೈಗೆ ರಾಜಕುಮಾರಿಗೆ ಮತ್ತೇ ಮದುವೆ

ಧರ್ಮಸ್ಥಳ ಕೇಸ್ ಎಸ್‌ಐಟಿಗೆ ನೀಡಿದ ಹಿಂದಿನ ಉದ್ದೇಶ ಬಿಚ್ಚಿಟ್ಟ ಸಚಿವ ಎಂಬಿ ಪಾಟೀಲ್‌

ಭಾರತದ ವಾಯುಮಾಲಿನ್ಯದ ಬಗ್ಗೆ ಶಾಕಿಂಗ್ ವರದಿ, ಇಲ್ಲಿದೆ

ಮುಂದಿನ ಸುದ್ದಿ
Show comments