Webdunia - Bharat's app for daily news and videos

Install App

ಕ್ಯೂ ಕಡಿಮೆ ಆಗಬೇಕಾದ್ರೆ ರೂ. 10 ಲಕ್ಷ ಕೋಟಿ ಬೇಕು!

Webdunia
ಮಂಗಳವಾರ, 6 ಡಿಸೆಂಬರ್ 2016 (11:01 IST)
ಬ್ಯಾಂಕು, ಎಟಿಎಂ ಮುಂದೆ ಇರುವಂತಹ ಕ್ಯೂ ಕಡಿಮೆ ಆಗಿ ಪರಿಸ್ಥಿತಿ ನಿಯಂತ್ರಣಕ್ಕೆ ಬರಬೇಕಾದರೆ ಹೊಸ 500 ನೋಟುಗಳು ಚಲಾವಣೆಗೆ ಬರಬೇಕು ಎಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ವ್ಯವಸ್ಥಾಪಕ ನಿರ್ದೇಶಕ ರಜನೀಶ್ ಕುಮಾರ್ ಅಭಿಪ್ರಾಯಪಟ್ಟಿದ್ದಾರೆ. 
 
ಎಸ್‌ಬಿಐ ವರದಿಯ ಪ್ರಕಾರ ಜನರ ಕಷ್ಟ ತೀರಬೇಕೆಂದರೆ ರೂ. 10 ಲಕ್ಷ ಕೋಟಿ ಚಲಾವಣೆಯಲ್ಲಿರಬೇಕೆಂದು, ಆಗಲೇ ಕ್ಯೂಗಳು ಕಡಿಮೆ ಆಗುತ್ತವೆ ಎಂದಿದ್ದಾರೆ. ಆದರೆ ಈಗ ರೂ. 500 ನೋಟುಗಳು ಇಲ್ಲ. ರೂ. 3-4 ಲಕ್ಷ ಕೋಟಿ ಡಿಜಿಟಲ್ ಆಗಿ ಬದಲಾಗಬೇಕು ಎಂದಿದ್ದಾರೆ. 
 
ದೇಶದಾದ್ಯಂತ ಸುಮಾರು 49 ಸಾವಿರ ಎಸ್‌ಬಿಎಂ ಎಟಿಎಂಗಳಿವೆ. 43 ಸಾವಿರ ಎಟಿಎಂಗಳನ್ನು ಹೊಸ ನೋಟಿಗೆ ಅನುಗುಣವಾಗಿ ಬದಲಾಯಿಸಿದ್ದೇವೆ. ಪ್ರತಿದಿನ ಎಸ್‍ಬಿಎಂ ಮೂಲಕ ರೂ. 17 ಸಾವಿರ ಕೋಟಿಯಿಂದ ರೂ. 19 ಸಾವಿರ ಕೋಟಿ ನಗದು ತುಂಬುತ್ತಿದ್ದೇವೆ ಎಂದು ವಿವರ ನೀಡಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಸಂವಿಧಾನದ ಬಗ್ಗೆ ಆರ್ ಎಸ್ಎಸ್ ನ ದತ್ತಾತ್ರೇಯ ಹೊಸಬಾಳೆ ಮಾತು ಒಪ್ಪಲ್ಲ: ಎಚ್ಎಂ ರೇವಣ್ಣ

ರಮೇಶ್ ಜಾರಕಿಹೊಳಿ ಸಿಡಿ ಮಾಡಿದವರು ಯಾರೆಂದು ಹೇಳಿದ ಬಸನಗೌಡ ಪಾಟೀಲ್ ಯತ್ನಾಳ್

ಹಿಂದುಳಿದ ವರ್ಗಗಳ ಕಡೆಗಣನೆಯಿಂದ ಅಧಿಕಾರ ಕಳಕೊಂಡ ಕಾಂಗ್ರೆಸ್: ಭೂಪೇಂದ್ರ ಯಾದವ್

ಸುಹಾಸ್ ಶೆಟ್ಟಿ ಕೇಸ್: ಹಿಂದೂ ಸಂಘಟನೆಗಳ ಅನುಮಾನ ನಿಜವಾಯ್ತು

ಜೆಲ್ಲಿ ಚಾಕಲೇಟ್ ಸೇವಿಸುವ ಮುನ್ನ ಹುಷಾರ್

ಮುಂದಿನ ಸುದ್ದಿ
Show comments