Webdunia - Bharat's app for daily news and videos

Install App

ಷೇರು ಪೇಟೆಯ ಏರುಪೇರಿಗೆ ಸಂಸತ್ತು ಸಮಿತಿ ಕಳವಳ

Webdunia
ಬುಧವಾರ, 13 ಫೆಬ್ರವರಿ 2008 (11:14 IST)
ಇತ್ತೀಚನ ದಿನಗಳಲ್ಲಿ ಷೇರು ಪೇಟೆಯಲ್ಲಿ ಉಂಟಾಗುತ್ತಿರುವ ಅತೀಯಾದ ಏರುಪೇರಿಗೆ ಕಾರಣ ಯಾವುದು ಮತ್ತು ಇದರ ಲಾಭವನ್ನು ಯಾರು ಪಡೆಯುತ್ತಿದ್ದಾರೆ ಎಂದು ಸಂಸತ್ತಿನ ತಜ್ಞರ ಸಮಿತಿ ಕಳವಳ ವ್ಯಕ್ತಪಡಿಸಿತು ಎಂದು ತಿಳಿದು ಬಂದಿದೆ.

ಎಸ್ಇಬಿಐ ಅಧ್ಯಕ್ಷ ಎಂ. ದಾಮೋದರನ್, ಆರ್‌ಬಿಐ ಗವರ್ನರ್ ವೈ.ವಿ ರೆಡ್ಡಿ, ಎನ್ಎಸ್ಇ ಆಡಳಿತ ನಿರ್ದೇಶಕ ನಾರಾಯಣ ಮತ್ತು ಉಪ ನಿರ್ದೇಶಕ ಚಿತ್ರಾ ರಾಮಕೃಷ್ಣನ್ ಅವರುಗಳಿಗೆ, ಸಂಸತ್ತಿನ ಹಣಕಾಸಿನ ಸ್ಥಾಯೀ ಸಮಿತಿಯು, ಷೇರು ಪೇಟೆಯಲ್ಲಿನ ಏರುಪೇರಿನ ಕಾರಣಗಳ ಕುರಿತು ಪ್ರಶ್ನೆಗಳನ್ನು ಕೇಳಿದರು ಎಂದು ಮೂಲಗಳು ತಿಳಿಸಿವೆ.

ಎನ್ಎಸ್ಇ ಮತ್ತು ಬಿಎಸ್ಇಯು, ಷೇರು ಪೇಟೆಯಲ್ಲಿನ ಏರುಪೇರಿಗೆ ಕಡಿವಾಣ ಹಾಕಲು ಯಾವ ರೀತಿ ಕ್ರಮಗಳನ್ನು ಕೈಗೊಂಡಿದೆ ಎಂದು ಸಮಿತಿಯ ಕೆಲವು ಸದಸ್ಯರು ತಿಳಿಯ ಬಯಸಿದರೆ, ಕೆಲವು ಸದಸ್ಯರು ಪ್ರಾರಂಭಿಕ ಸಾರ್ವಜನಿಕ ಕೊಡುಗೆಗೆ ಬೆಲೆ ನಿಗದಿ ಮಾಡಲು ಮಾನ ದಂಡ .ಯಾವುದು ಎಂದು ಪ್ರಶ್ನಿಸಿದರು.

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಪುರಿ ದೇವಸ್ಥಾನ ಕಾಲ್ತುಳಿತ: ಜಿಲ್ಲಾಧಿಕಾರಿ ಎಸ್‌ಪಿಯನ್ನೇ ವರ್ಗಾವಣೆ ಮಾಡಿದ ಸರ್ಕಾರ

88ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಅಧ್ಯಕ್ಷರಾಗಿ ಬಾನು ಪುಪ್ತಾಕ್‌

ಜೂನ್ 23ರಂದು ಇರಾನ್ ಜೈಲಿನ ಮೇಲೆ ಇಸ್ರೇಲ್ ದಾಳಿಯಲ್ಲಿ ಅಧಿಕಾರಿಗಳು ಸೇರಿ 71ಮಂದಿ ಸಾವು

ಅಶೋಕ್ ಜ್ಯೋತಿಷ್ಯ ಕಲಿತಿದ್ದರೆ ನನ್ನ ಭವಿಷ್ಯ ಕೇಳಬೇಕಿತ್ತು: ಡಿಕೆ ಶಿವಕುಮಾರ್‌

ಪುರಿ ಕಾಲ್ತುಳಿತ ದುರಂತ, ದೊಡ್ಡ ಎಚ್ಚರಿಕೆ: ರಾಹುಲ್ ಗಾಂಧಿ ಸಂತಾಪ

Show comments