ಅಮೆರಿಕಾದ ಚಿಲ್ಲರೆ ಮಾರಾಟ ಕ್ಷೇತ್ರವಾದ ವಾಲ್-ಮಾರ್ಟ್ ಭಾರತದಲ್ಲಿ ಪ್ರವೇಶದ ಲಾಬಿ ಚಟುವಟಿಕೆಗಳ ಕುರಿತು ನ್ಯಾಯಮೂರ್ತಿ ಮುಕುಲ್ ಮುದ್ಗಲ್ ಸಮಿತಿ ವರದಿಕುರಿತು ಯಾವುದೇ ಚರ್ಚೆ ನಡೆದಿಲ್ಲ ಎಂದು ಮೂಲಗಳು ತಿಳಿಸಿವೆ.
ಪಂಜಾಬ್ ಮತ್ತು ಹರಿಯಾಣದ ಉಚ್ಚ ನ್ಯಾಯಾಲಯದ ಮಾಜಿ ಮುಖ್ಯ ನ್ಯಾಯಮೂರ್ತಿ ಮುಕುಲ್ ಮುದ್ಗಲ್ ಏಕ ಸದಸ್ಯೀಯ ಪೀಠದ ಸಮೀತಿ ವಾಲ್-ಮಾರ್ಟ್ ಭಾರತದಲ್ಲಿ ಪ್ರವೇಶಿಸುವ ಕುರಿತು ಲಾಬಿ ಚಟುವಟಿಕೆಗಳನ್ನು ತನಿಖೆ ಮಾಡಿದ್ದರು.
ಈ ಸಮೀತಿ ತಮ್ಮ ವರದಿಯನ್ನು ಈ ವರ್ಷ ಮೇ ತಿಂಗಳಲ್ಲಿ ಕಾರ್ಪೋರೆಟ್ ಸಚಿವಾಲಯಕ್ಕೆ ಸಲ್ಲಿಸಿದೆ. ಮುದ್ಗಲ್ ಸಮಿತಿಯ ವರೆದಿ ಕುರಿತು ಇಂದು ಕ್ಯಾಬಿನೆಟ್ನಲ್ಲಿ ಇಂದಯ ಚರ್ಚೆ ನಡೆಯಲಿದೆ ಎಂದು ಸರ್ಕಾರದ ವರಿಷ್ಠ ಅಧಿಕಾರಿಯೊಬ್ಬ ರು ಮಾದ್ಯಮದವರಿಗೆ ತಿಳಿಸಿದ್ದಾರೆ.