Webdunia - Bharat's app for daily news and videos

Install App

ಮನಮೋಹನ್ ಸಿಂಗ್ ಧೈರ್ಯದ ಮಾತಿನಿಂದ ಸೆನ್ಸೆಕ್ಸ್ ನಲ್ಲಿ ಚೇತರಿಕೆ

Webdunia
ಶನಿವಾರ, 31 ಆಗಸ್ಟ್ 2013 (13:34 IST)
PR
ಪ್ರಧಾನ ಮಂತ್ರಿ ಮನಮೊಹನ್ ಸಿಂಗ್ ರವರು ಸದನದಲ್ಲಿ ರೂಪಾಯಿ ಅಪಮೌಲ್ಯದ ಕುರಿತು ಮಾತನಾಡಿ ಹೂಡಿಕೆದಾರರಿಗೆ ಧೈರ್ಯ ತುಂಬಿದ ಹಿನ್ನಲೇಯಲ್ಲಿ ಮುಂಬೈ ಶೇರು ಮಾರುಕಟ್ಟೆಯಲ್ಲಿ ಚೇತರಿಕೆ ಕಂಡುಬಂದಿದೆ ಮತ್ತು 30 ಶೇರುಗಳ ಸೆನ್ಸೆಕ್ಸ್ 218.68 ಅಂಕಗಳು ಹೆಚ್ಚುವ ಮೂಲಕ ಸೆನ್ಸೆಕ್ಸ್ 18,619.72 ಕ್ಕೆ ತಲುಪಿದೆ.

ಸದನದಲ್ಲಿ ಪ್ರಧಾನ ಮಂತ್ರಿಗಳು ನೀಡಿದ ಭರವಸೆ ಮತ್ತು ದೈರ್ಯದಿಂದ ರೂಪಾಯಿ ನಿಯಂತ್ರಣದಲ್ಲಿ ಬಂದಿದ್ದು ಶೇರುಮಾರುಕಟ್ಟೆಯಲ್ಲಿ ಚೇತರಿಕೆ ಕೂಡ ಕಂಡುಬಂದಿದೆ. ಅಂತರ ಬ್ಯಾಂಕ್ ವಿದೇಶಿ ವಿನಿಮಯದ ಶೇರು ಮಾರುಕಟ್ಟೆಯಲ್ಲಿ 50 ಪೈಸೆ ಹೆಚ್ಚಳವಾಗಿದೆ. ಪ್ರತಿ ಡಾಲರ್‌ಗೆ 66.05 ರೂಪಾಯಿ ಆಗಿದೆ ಆದರೆ ನಿನ್ನೆ 66.555 ರಷ್ಟು ರೂಪಾಯಿ ಮೌಲ್ಯವಿತ್ತು.

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments