Webdunia - Bharat's app for daily news and videos

Install App

ಬ್ಯಾಂಕ್‌ ಬಂದ್‌ : 800 ಕೋಟಿ ರೂಪಾಯಿ ವ್ಯವಹಾರ ಸ್ಥಗಿತ

Webdunia
ಮಂಗಳವಾರ, 11 ಫೆಬ್ರವರಿ 2014 (15:55 IST)
PR
ಜಾಲಂಧರ್ ( ಪಂಜಾಬ್): ಸರ್ಕಾರಿ ಬ್ಯಾಂಕ್‌‌ಗಳ ಮುಷ್ಕರದ ಮೊದಲನೇ ದಿನ ಜಾಲಂಧರ್‌ ಜಿಲ್ಲೆಯಲ್ಲಿ ಸುಮಾರು 800 ಕೋಟಿ ರೂಪಾಯಿ ವಹಿವಾಟು ಸ್ಥಗಿತಗೊಂಡಿದೆ. ಇದರಲ್ಲಿ ಚೆಕ್‌‌ ಮತ್ತು ನಗದು ಹಣ ಕೂಡ ಸೇರಿವೆ.

ಯುನೈಟೆಡ್‌‌‌ ಫೋರಂ ಆಫ್‌ ಬ್ಯಾಂಕ್‌ ಯುನಿಯನ್‌‌‌ರ ಮುಷ್ಕರದಿಂದ ಜಾಲಂಧರ್‌‌ ಜಿಲ್ಲೆಯಲ್ಲಿಯೇ ಸುಮಾರು 700 ಕೋಟಿ ರೂಪಾಯಿಯ ವಹಿವಾಟು ಸ್ಥಗಿತಗೊಂಡಿದೆ ಎಂದು ಮೂಲಗಳು ತಿಳಿಸಿವೆ.
ಜಾಲಂಧರ್ ಜಿಲ್ಲೆಯಲ್ಲಿಯೇ ಬ್ಯಾಂಕಗಳ ಎಲ್ಲಾ ಶಾಖೆಗಳ ವಹಿವಾಟು ಸ್ಥಗಿತಗೊಳಿಸಿರುವುದರಿಂದ ಸುಮಾರು 700 ಕೋಟಿ ರೂಪಾಯಿ ವಹಿವಾಟು ಸ್ಥಗಿತಗೊಂಡಿದೆ ಎಂದು ಯುನಿಯನ್‌‌‌‌ನ ಜಾಲಂಧರ್ ಸಂಯೋಜಕ ಅಮೃತ್‌ ಲಾಲ್ ತಿಳಿಸಿದ್ದಾರೆ. ಈ ಕಾರಣದಿಂದ ಪೂರ್ತಿ ಜಿಲ್ಲೆಯಲ್ಲಿ 800 ಕೋಟಿ ರೂಪಾಯಿಗಳ ವಹಿವಾಟು ನಡೆಯಲಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ .

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments