Webdunia - Bharat's app for daily news and videos

Install App

ಕೊರತೆ ಬಜೆಟ್‌‌ ನೀಗಿಸಲು ಸಬ್ಸಿಡಿ ಕಡಿತ ಅನಿವಾರ್ಯ : ರಂಗರಾಜನ್‌

Webdunia
ಶುಕ್ರವಾರ, 27 ಡಿಸೆಂಬರ್ 2013 (16:17 IST)
PR
ಚೆನ್ನೈ: ಕೊರತೆ ಬಜೆಟ್‌ ಸರಿಪಡಿಸಲು ಸಬ್ಸಿಡಿ ನೀಡುವುದು ಕಡಿಮೆ ಮಾಡಬೇಕು ಎಂದು ಆರ್ಥೀಕ ಸಲಹಾ ಪರಿಷತ್‌ನ ಅದ್ಯಕ್ಷ ಸಿ ರಂಗರಾಜನ್‌ ತಿಳಿಸಿದ್ದಾರೆ.

ಕೊರತೆ ಬಜೆಟ್‌ ನೀಗಿಸಲು ಸರ್ಕಾರ ಸಬ್ಸಿಡಿ ನೀಡುವುದು ನಿಲ್ಲಿಸಬೇಕು ಎಂದು ಒಂದು ಸಮಾರಂಭಲ್ಲಿ ತಿಳಿಸಿದ್ದಾರೆ ಸಧ್ಯಕ್ಕೆ ಶೇ. 4.5 ರಷ್ಟು ಕೊರತೆ ಬಜೆಟ್‌ ಇದೆ. ಇದನ್ನು ಕಡಿಮೆಯಾಗಬೇಕೆಂದರೆ ಸಬ್ಸಿಡಿ ಕಡಿತಗೊಳಿಸಬೇಕು ಎಂದರು.

ಸರ್ಕಾರ ಜಿಡಿಪಿಯನ್ನು ಶೇ.4.8 ರಷ್ಟಿರಲು ಪ್ರಯತ್ನಿಸಬೇಕು ಆದರೆ ಸರ್ಕಾರ ಸಬ್ಸಿಡಿ ಕಡಿಮೆ ಮಾಡಿ ಇತರ ಕ್ಷೇತ್ರಗಳ ಅಬಿವೃದ್ದಿ ಮಾಡಬೇಕು ಎಂದು ರಂಗರಾಜನ್‌ ತಿಳಿಸಿದ್ದಾರೆ . ಸಬ್ಸಿಡಿ ಕಡಿಮೆ ಮಾಡುವ ಮೂಲಕ ದೇಶದ ಖಜಾನೆಯಲ್ಲಿ ಹೆಚ್ಚಿನ ಹಣ ಸಿಗುತ್ತದೆ ಎಂದು ರಂಗರಾಜನ್‌ ತಿಳಿಸಿದ್ದಾರೆ


ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments