Webdunia - Bharat's app for daily news and videos

Install App

ಅಕ್ಷರ ಚೆನ್ನಾಗಿಲ್ಲದಿರುವುದಕ್ಕೆ ಕ್ಷಮಿಸಿ.

Webdunia
ಗುರುವಾರ, 20 ನವೆಂಬರ್ 2014 (16:55 IST)
ಅಂಚೆ ಕಛೇರಿಗೆ ಬಂದ ವೃದ್ದರೊಬ್ಬರು ಒಬ್ಬ ತರುಣನ ಕೈಲಿ ಪತ್ರ ಬರೆಸಿದರು.ನಾಲ್ಕು ಪುಟ ಬರೆದಾದ ಮೇಲೆ ಮರೆತ ಮಾತನ್ನು ಬರೆಸಿದರು.
ಅಕ್ಷರ ಚೆನ್ನಾಗಿಲ್ಲದಿರುವುದಕ್ಕೆ ಕ್ಷಮಿಸಿ.
 
ಮ್ಯಾನೇಜರ್- ನಿಮಗೆ ಕೆಲಸ ಬೇಕಲ್ವೇ?
ಅಭ್ಯರ್ಥಿ-ಹೌದು ಸಾರ್.
ಮ್ಯಾನೇಜರ್- ನಿಮಗೆ ಸುಳ್ಳು ಹೇಳೋ ಅಭ್ಯಾಸ ಇದೆಯೊ?
ಅಭ್ಯರ್ಥಿ- ಇಲ್ಲ ಸಾರ್, ಬೇಕಾದರೆ ಕಲಿತುಕೊಳ್ತಿನಿ.
 
ಅಧಿಕಾರಿ- ನಾನು ಹೊಸ ಸ್ಟೆನೋಗ್ರಾಫರ್‌ನ್ನು ಕೆಲಸಕ್ಕೆ ತೆಗೆದುಕೊಳ್ಳುವಾಗ ಅವಳ ಗ್ರಾಮರ್ ನೋಡಿ ತಗೊಳ್ಳಿ ಅಂತ ಹೇಳಿದ್ದೆ.
ಮ್ಯಾನೇಜರ್- ಗ್ರಾಮರಾ! ನಾನೆಲ್ಲೋ ಗ್ಲಾಮರ್ ಅಂತ ತಿಳ್ಕೊಂಡಿದ್ದೆ.

ಓದಲೇಬೇಕು

ಪೇಜಾವರ ಶ್ರೀಗಳ ಆರೋಗ್ಯ ಸ್ಥಿತಿ ಸ್ಥಿರ; ಇಂದು ಬೆಂಗಳೂರಿನ ತಜ್ಞ ವೈದ್ಯರ ಭೇಟಿ

ಸಾರ್ವಜನಿಕ ಆಸ್ತಿಗೆ ನಷ್ಟ ಮಾಡುವವರ ವಿರುದ್ಧ ಕ್ರಮಕೈಗೊಳ್ಳುವ ಬಗ್ಗೆ ಶಾಸಕ ಜಿ.ಟಿ.ದೇವೇಗೌಡರು ಹೇಳಿದ್ದೇನು?

ಕ್ಯಾಬಿನೆಟ್ ವಿಸ್ತರಣೆಯ ಬದಲು ಬಜೆಟ್ ಗೆ ಒತ್ತು ನೀಡುತ್ತಿರುವ ಸಿಎಂ

ಡಿಕೆಶಿ ಕೆಪಿಸಿಸಿ ಅಧ್ಯಕ್ಷರಾಗುವುದನ್ನು ತಪ್ಪಿಸಲು ಸಿದ್ದರಾಮಯ್ಯನವರಿಗೂ ಆಗುವುದಿಲ್ಲ - ಈಶ್ವರಪ್ಪ

ಯೇಸು ಕ್ರಿಸ್ತ ಪ್ರತಿಮೆ ನಿರ್ಮಾಣಕ್ಕೆ ಮುಂದಾದ ಡಿಕೆಶಿಗೆ ಟಾಂಗ್ ಕೊಟ್ಟ ಸಂಸದ ಅನಂತಕುಮಾರ್

ಎಲ್ಲವನ್ನೂ ನೋಡು

ತಾಜಾ

ಆನೆ ಮತ್ತು ಇರುವೆ ಜೋಕ್ಸ್ ನಿಮಗಾಗಿ

ಅಶ್ಲೀಲ ಸಾಹಿತ್ಯ ಎಂದರೇನು?

(Viral Video) ಎದೆ ಮೇಲೆ ಕಣ್ಣು ಹಾಕಿದ ಶಿಕ್ಷಕನಿಗೆ ವಿದ್ಯಾರ್ಥಿನಿ ಕೊಟ್ಟ ಪ್ರತಿಕ್ರಿಯೆ ಏನು ಗೊತ್ತಾ..?

ಗುಂಡ ತನ್ನ ಮೊಮ್ಮಗಳಿಗೆ ಡಿಗ್ರಿ ಎಂದು ಹೆಸರಿಟ್ಟಿದ್ದ..!!!

ಕರ್ನಾಟಕಕ್ಕೆ ಎಚ್ಚರಿಕೆ

Show comments