Webdunia - Bharat's app for daily news and videos

Install App

ಅನೌನ್ಸ್‌

Webdunia
ಗುರುವಾರ, 20 ನವೆಂಬರ್ 2014 (16:16 IST)
ಏನ್ರಿ ಸಾರ್‌? ಮಗು ಜನರ ಮಧ್ಯೆ ಅರ್ಧ ಗಂಟೆಯಿಂದ ಕಾಣಿಸುತ್ತಿಲ್ಲ ಅನ್ನುತ್ತಾ ಇದ್ದೀರಿ, ಮೈಕ್‌ನಲ್ಲಿ ಅನೌನ್ಸ್‌ ಮಾಡಿ ಹೇಳಬಹುದಲ್ಲ. ಅನೌನ್ಸ್‌ ಮಾಡೋದಿಕ್ಕೆ ಹೊರಟೆ! ಅಲ್ಲಿ ಒಂದು ಗಂಟೆಯಿಂದ ಮೈಕೇ ಕಾಣೆಯಾಗಿದೆಯಂತೆ?
 
`ನನ್ನ ಟಿಫನ್‌ ಕ್ಯಾರಿಯರ್‌ ಕಳೆದುಹೋಗದೆ ಇರಲು ಒಂದು ದಾರಿ ಕಂಡುಹಿಡಿದಿದ್ದೀನಿ.
ಹೇಗೆ?
ಅದೇ ಬಸ್‌ ಸ್ಯಾಂಡಲ್ಲಿ ಎಲ್ಲಾ ಕಡೇನೂ ````ವರೀಡ್‌ ಎಬೌಟ್‌ ಯುವರ್‌ ಕೆರಿಯರ್‌'' ಅಂಥ ಪೋಸ್ಟರ್‌ ಅಂಟಿಸಿ ಫೋನ್‌ ನಂಬರ್‌ ಕೊಟ್ಟಿದ್ದಾರಲ್ಲಾ.`
 
`ಒಬ್ಬರು ದಿನಸೀ ಅಂಗಡಿಯಲ್ಲಿ: ಏನಪ್ಪಾ ಈ ಮೆಣಸಿನಕಾಯಿ ಹೇಗೆ... ಚೆನ್ನಾಗಿರುತ್ತಾ?
ಅಂಗಡಿಯವನು: ಬೇಕಾದರೆ ತಿಂದು ನೋಡಿ ಸಾರ್‌. . .`

ಪೇಜಾವರ ಶ್ರೀಗಳ ಆರೋಗ್ಯ ಸ್ಥಿತಿ ಸ್ಥಿರ; ಇಂದು ಬೆಂಗಳೂರಿನ ತಜ್ಞ ವೈದ್ಯರ ಭೇಟಿ

ಸಾರ್ವಜನಿಕ ಆಸ್ತಿಗೆ ನಷ್ಟ ಮಾಡುವವರ ವಿರುದ್ಧ ಕ್ರಮಕೈಗೊಳ್ಳುವ ಬಗ್ಗೆ ಶಾಸಕ ಜಿ.ಟಿ.ದೇವೇಗೌಡರು ಹೇಳಿದ್ದೇನು?

ಕ್ಯಾಬಿನೆಟ್ ವಿಸ್ತರಣೆಯ ಬದಲು ಬಜೆಟ್ ಗೆ ಒತ್ತು ನೀಡುತ್ತಿರುವ ಸಿಎಂ

ಡಿಕೆಶಿ ಕೆಪಿಸಿಸಿ ಅಧ್ಯಕ್ಷರಾಗುವುದನ್ನು ತಪ್ಪಿಸಲು ಸಿದ್ದರಾಮಯ್ಯನವರಿಗೂ ಆಗುವುದಿಲ್ಲ - ಈಶ್ವರಪ್ಪ

ಯೇಸು ಕ್ರಿಸ್ತ ಪ್ರತಿಮೆ ನಿರ್ಮಾಣಕ್ಕೆ ಮುಂದಾದ ಡಿಕೆಶಿಗೆ ಟಾಂಗ್ ಕೊಟ್ಟ ಸಂಸದ ಅನಂತಕುಮಾರ್

ಆನೆ ಮತ್ತು ಇರುವೆ ಜೋಕ್ಸ್ ನಿಮಗಾಗಿ

ಅಶ್ಲೀಲ ಸಾಹಿತ್ಯ ಎಂದರೇನು?

(Viral Video) ಎದೆ ಮೇಲೆ ಕಣ್ಣು ಹಾಕಿದ ಶಿಕ್ಷಕನಿಗೆ ವಿದ್ಯಾರ್ಥಿನಿ ಕೊಟ್ಟ ಪ್ರತಿಕ್ರಿಯೆ ಏನು ಗೊತ್ತಾ..?

ಗುಂಡ ತನ್ನ ಮೊಮ್ಮಗಳಿಗೆ ಡಿಗ್ರಿ ಎಂದು ಹೆಸರಿಟ್ಟಿದ್ದ..!!!

ಕರ್ನಾಟಕಕ್ಕೆ ಎಚ್ಚರಿಕೆ

Show comments