Webdunia - Bharat's app for daily news and videos

Install App

ಡಾಕ್ಟರ್‌ ಪದವಿ.

Webdunia
ಗುರುವಾರ, 20 ನವೆಂಬರ್ 2014 (15:15 IST)
`1. ಕ್ರಿಕೆಟ್‌ನಲ್ಲಿ ಭಾರತ ಜಯ! - ಆಶ್ಚರ್ಯದಲ್ಲಿ 120 ಮಂದಿ ಸಾವು.
 
 
2. ಜನಸಂಖ್ಯೆ ಕಡಿಮೆ ಗೊಳಿಸಲು ಬೆಂಕಿಹಚ್ಚಿಕೊಳ್ಳಿ: ಕುಟುಂಬ ನಿಯಂತ್ರಣ ಇಲಾಖೆ
 
 
3. ರಜನೀಕಾಂತ್‌ ಇನ್ನು ಮುಂದೆ ಚಿತ್ರಗಳಲ್ಲಿ ನಟಿಸುವುದಿಲ್ಲ. ಶಾಲೆ, ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಅಧಿಕ!
 
 
4. ಜನಸಂಖ್ಯೆ ವಿವರ: ಓದಿದವರ: 42% ರಾಜಕಾರಣಿಗಳು: 58%
5. ಬಿಹಾರದಲ್ಲಿ ಪ್ರವಾಹ: ದಾಹಕ್ಕೆ ಇಬ್ಬರ ಸಾವು.
 
 
6. ಲಲ್ಲೂ ದೇಶೀಯ ಮೃಗವಾಗಿ ಘೋಷಣೆ.
 
 
50 ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸುವ ಸಲುವಾಗಿ ತ್ಯಾಗಿಗಳ ಮೇಲೆ ಲಾಟೀ ಪ್ರಹರಣ.
 
 
8. ಕಾಶ್ಮೀರದಲ್ಲಿ ಇಂದು ಗುಂಡು ಸ್ಫೋಟಗೊಳ್ಳಲಿಲ್ಲ.
 
 
9. 1526, ಪಾಣಿಪಟ್‌ ಯುದ್ಧಕ್ಕೆ ಕಾರಣವಾಗಿದ್ದ ಜಯಲಲಿತಾ ಅವರ ಮೇಲೆ ಮೊಕದ್ದಮೆ: ವಿಶೇಷ ನ್ಯಾಯ ಮಂಡಲಿ ರಚಿಸಲು ತಮಿಳುನಾಡು ಸರ್ಕಾರ ತೀರ್ಮಾನ
 
.
10. ಕರುಣಾನಿಧಿಗೆ ಡಾಕ್ಟರ್‌ ಪದವಿ.2 ತಿಂಗಳು ಪತ್ರ ಬರೆಯದೇ ಸಾಧನೆ.
`
 

ಪೇಜಾವರ ಶ್ರೀಗಳ ಆರೋಗ್ಯ ಸ್ಥಿತಿ ಸ್ಥಿರ; ಇಂದು ಬೆಂಗಳೂರಿನ ತಜ್ಞ ವೈದ್ಯರ ಭೇಟಿ

ಸಾರ್ವಜನಿಕ ಆಸ್ತಿಗೆ ನಷ್ಟ ಮಾಡುವವರ ವಿರುದ್ಧ ಕ್ರಮಕೈಗೊಳ್ಳುವ ಬಗ್ಗೆ ಶಾಸಕ ಜಿ.ಟಿ.ದೇವೇಗೌಡರು ಹೇಳಿದ್ದೇನು?

ಕ್ಯಾಬಿನೆಟ್ ವಿಸ್ತರಣೆಯ ಬದಲು ಬಜೆಟ್ ಗೆ ಒತ್ತು ನೀಡುತ್ತಿರುವ ಸಿಎಂ

ಡಿಕೆಶಿ ಕೆಪಿಸಿಸಿ ಅಧ್ಯಕ್ಷರಾಗುವುದನ್ನು ತಪ್ಪಿಸಲು ಸಿದ್ದರಾಮಯ್ಯನವರಿಗೂ ಆಗುವುದಿಲ್ಲ - ಈಶ್ವರಪ್ಪ

ಯೇಸು ಕ್ರಿಸ್ತ ಪ್ರತಿಮೆ ನಿರ್ಮಾಣಕ್ಕೆ ಮುಂದಾದ ಡಿಕೆಶಿಗೆ ಟಾಂಗ್ ಕೊಟ್ಟ ಸಂಸದ ಅನಂತಕುಮಾರ್

ಆನೆ ಮತ್ತು ಇರುವೆ ಜೋಕ್ಸ್ ನಿಮಗಾಗಿ

ಅಶ್ಲೀಲ ಸಾಹಿತ್ಯ ಎಂದರೇನು?

(Viral Video) ಎದೆ ಮೇಲೆ ಕಣ್ಣು ಹಾಕಿದ ಶಿಕ್ಷಕನಿಗೆ ವಿದ್ಯಾರ್ಥಿನಿ ಕೊಟ್ಟ ಪ್ರತಿಕ್ರಿಯೆ ಏನು ಗೊತ್ತಾ..?

ಗುಂಡ ತನ್ನ ಮೊಮ್ಮಗಳಿಗೆ ಡಿಗ್ರಿ ಎಂದು ಹೆಸರಿಟ್ಟಿದ್ದ..!!!

ಕರ್ನಾಟಕಕ್ಕೆ ಎಚ್ಚರಿಕೆ

Show comments