Webdunia - Bharat's app for daily news and videos

Install App

ಸರ್ದಾರ್ಜಿ ಬಹುಮಾನ

Webdunia
ಗುರುವಾರ, 20 ನವೆಂಬರ್ 2014 (14:42 IST)
1
ಬಂತಾ: ಬೇರೆಯವರು ಮಾಡೋದಕ್ಕೆ ಸಾಧ್ಯವಿಲ್ಲದ್ದನ್ನು ನೀನು ಏನಾದರೂ ಮಾಡಬಲ್ಲೆಯಾ?
ಸಂತಾ: ಖಂಡಿತವಾಗಿ, ನನ್ನ ಕೈಬರಹವನ್ನು ನಾನು ಓದಬಲ್ಲೆ.
2
ಸಾಮಾನ್ಯ
ಹಣ ಉಳಿತಾಯದ ಐಡಿಯಾಗೆ 500 ರೂ ಬಹುಮಾನದ ಘೋಷಣೆಯಾಗಿತ್ತು. ಸರ್ದಾರ್ಜಿ ಬಹುಮಾನ ಗಳಿಸಿದ. ಅವನ ಗೆಳೆಯನಿಗೆ ಆಶ್ಚರ್ಯ..."ಏನದು? ಅಂತಹ ಐಡಿಯಾ!" ಎಂದು ಕೇಳಿದ ಗೆಳೆಯನಿಗೆ , ಸರ್ದಾರ್ಜಿ ಹೇಳಿದ "ಏನಿಲ್ಲ , ಬಹುಮಾನದ ಮೊತ್ತವನ್ನು 250 ರೂ.ಗೆ ಇಳಿಸುವಂತೆ ಸಲಹೆ ನೀಡಿದೆನಷ್ಟೆ."
3
ಗಂಡ: ಇಂದು ರಾತ್ರಿ ನೀನು ಅತ್ಯಂತ ಸಂತೋಷವಾಗಿರುವಂತೆ ಮಾಡುತ್ತೇನೆ.
 
ಹೆಂಡತಿ: ಹಾಗಾದರೆ ನೀವು ಇಂದು ರಾತ್ರಿ ನನ್ನೊಂದಿಗೆ ಇರುವುದಿಲ್ಲವೆ?
4
ಮಕ್ಕಳು 
ಟೀಚೆರ್: ಕಿಟ್ಟೂ, ರಾಜಾರಾಮ ಮೋಹನರಾಯರು ಯಾರು?
 
ಕಿಟ್ಟು: ಅವರು ನಾಲ್ಕು ಜನಾನೂ ಒಳ್ಳೆ ಸ್ನೇಹಿತರಂತೆ ಟೀಚೆರ್...
 

ಪೇಜಾವರ ಶ್ರೀಗಳ ಆರೋಗ್ಯ ಸ್ಥಿತಿ ಸ್ಥಿರ; ಇಂದು ಬೆಂಗಳೂರಿನ ತಜ್ಞ ವೈದ್ಯರ ಭೇಟಿ

ಸಾರ್ವಜನಿಕ ಆಸ್ತಿಗೆ ನಷ್ಟ ಮಾಡುವವರ ವಿರುದ್ಧ ಕ್ರಮಕೈಗೊಳ್ಳುವ ಬಗ್ಗೆ ಶಾಸಕ ಜಿ.ಟಿ.ದೇವೇಗೌಡರು ಹೇಳಿದ್ದೇನು?

ಕ್ಯಾಬಿನೆಟ್ ವಿಸ್ತರಣೆಯ ಬದಲು ಬಜೆಟ್ ಗೆ ಒತ್ತು ನೀಡುತ್ತಿರುವ ಸಿಎಂ

ಡಿಕೆಶಿ ಕೆಪಿಸಿಸಿ ಅಧ್ಯಕ್ಷರಾಗುವುದನ್ನು ತಪ್ಪಿಸಲು ಸಿದ್ದರಾಮಯ್ಯನವರಿಗೂ ಆಗುವುದಿಲ್ಲ - ಈಶ್ವರಪ್ಪ

ಯೇಸು ಕ್ರಿಸ್ತ ಪ್ರತಿಮೆ ನಿರ್ಮಾಣಕ್ಕೆ ಮುಂದಾದ ಡಿಕೆಶಿಗೆ ಟಾಂಗ್ ಕೊಟ್ಟ ಸಂಸದ ಅನಂತಕುಮಾರ್

ಆನೆ ಮತ್ತು ಇರುವೆ ಜೋಕ್ಸ್ ನಿಮಗಾಗಿ

ಅಶ್ಲೀಲ ಸಾಹಿತ್ಯ ಎಂದರೇನು?

(Viral Video) ಎದೆ ಮೇಲೆ ಕಣ್ಣು ಹಾಕಿದ ಶಿಕ್ಷಕನಿಗೆ ವಿದ್ಯಾರ್ಥಿನಿ ಕೊಟ್ಟ ಪ್ರತಿಕ್ರಿಯೆ ಏನು ಗೊತ್ತಾ..?

ಗುಂಡ ತನ್ನ ಮೊಮ್ಮಗಳಿಗೆ ಡಿಗ್ರಿ ಎಂದು ಹೆಸರಿಟ್ಟಿದ್ದ..!!!

ಕರ್ನಾಟಕಕ್ಕೆ ಎಚ್ಚರಿಕೆ

Show comments