Webdunia - Bharat's app for daily news and videos

Install App

ಕೊನೆಯ ಆಸೆ

Webdunia
ಗುರುವಾರ, 20 ನವೆಂಬರ್ 2014 (14:38 IST)
ನ್ಯಾಯಾದೀಶರು:ನಾಳೆ ನಿನ್ನನ್ನು ಗಲ್ಲಿಗೇರಿಸಲಾಗುವುದು ಏನಾದರೂ ಕೊನೆ ಆಸೆ ಉಂಟಾ?
 
ಅಪರಾಧಿ: ಉಂಟು ಸ್ವಾಮಿ. 
 
ನ್ಯಾಯಾದೀಶರು:ಏನದು?
 
ಅಪರಾಧಿ: ನಾನು ನನ್ನ ಮೊಮ್ಮಗಳು ಲಾಯರಾಗುವುದನ್ನು ನೋಡಬೇಕು
 
ನ್ಯಾಯಾದೀಶರು:ಯಾರು ನಿನ್ನ ಮೊಮ್ಮಗಳು? ಎಲ್ಲಿದ್ದಾಳೆ? ಏನು ಮಾಡುತ್ತಿದ್ದಾಳೆ? 
 
ಅಪರಾಧಿ: ಇನ್ನೂ ಏನೂ ಗೊತ್ತಿಲ್ಲ ಸ್ವಾಮಿ, ನನ್ನ ಮಗನ ಮದುವೆ ಆಗಬೇಕು, ಅವನಿಗೆ ಮಗಳು ಹುಟ್ಟಬೇಕು, ಅವಳು ಬೆಳೆದು ದೊಡ್ಡವಳಾಗಬೇಕು, ಲಾ ಓದಿ ಲಾಯರಾಗಬೇಕು....
 
ನ್ಯಾಯಾದೀಶರು:ಅದಕ್ಕೆಲ್ಲ ಕಡಿಮೆ ಎಂದರೂ 25 ವರ್ಷ ಬೇಕಾಗುತ್ತದೆ. 
 
ಅಪರಾಧಿ: ಪರವಾಗಿಲ್ಲ ಸ್ವಾಮಿ ಕಾಯಲು ನನಗೇನೂ ಅಭ್ಯಂತರವಿಲ್ಲ.  

ಪೇಜಾವರ ಶ್ರೀಗಳ ಆರೋಗ್ಯ ಸ್ಥಿತಿ ಸ್ಥಿರ; ಇಂದು ಬೆಂಗಳೂರಿನ ತಜ್ಞ ವೈದ್ಯರ ಭೇಟಿ

ಸಾರ್ವಜನಿಕ ಆಸ್ತಿಗೆ ನಷ್ಟ ಮಾಡುವವರ ವಿರುದ್ಧ ಕ್ರಮಕೈಗೊಳ್ಳುವ ಬಗ್ಗೆ ಶಾಸಕ ಜಿ.ಟಿ.ದೇವೇಗೌಡರು ಹೇಳಿದ್ದೇನು?

ಕ್ಯಾಬಿನೆಟ್ ವಿಸ್ತರಣೆಯ ಬದಲು ಬಜೆಟ್ ಗೆ ಒತ್ತು ನೀಡುತ್ತಿರುವ ಸಿಎಂ

ಡಿಕೆಶಿ ಕೆಪಿಸಿಸಿ ಅಧ್ಯಕ್ಷರಾಗುವುದನ್ನು ತಪ್ಪಿಸಲು ಸಿದ್ದರಾಮಯ್ಯನವರಿಗೂ ಆಗುವುದಿಲ್ಲ - ಈಶ್ವರಪ್ಪ

ಯೇಸು ಕ್ರಿಸ್ತ ಪ್ರತಿಮೆ ನಿರ್ಮಾಣಕ್ಕೆ ಮುಂದಾದ ಡಿಕೆಶಿಗೆ ಟಾಂಗ್ ಕೊಟ್ಟ ಸಂಸದ ಅನಂತಕುಮಾರ್

ಆನೆ ಮತ್ತು ಇರುವೆ ಜೋಕ್ಸ್ ನಿಮಗಾಗಿ

ಅಶ್ಲೀಲ ಸಾಹಿತ್ಯ ಎಂದರೇನು?

(Viral Video) ಎದೆ ಮೇಲೆ ಕಣ್ಣು ಹಾಕಿದ ಶಿಕ್ಷಕನಿಗೆ ವಿದ್ಯಾರ್ಥಿನಿ ಕೊಟ್ಟ ಪ್ರತಿಕ್ರಿಯೆ ಏನು ಗೊತ್ತಾ..?

ಗುಂಡ ತನ್ನ ಮೊಮ್ಮಗಳಿಗೆ ಡಿಗ್ರಿ ಎಂದು ಹೆಸರಿಟ್ಟಿದ್ದ..!!!

ಕರ್ನಾಟಕಕ್ಕೆ ಎಚ್ಚರಿಕೆ

Show comments