Webdunia - Bharat's app for daily news and videos

Install App

ಬೇಲಿ

Webdunia
ಪಕ್ಕದಲ್ಲಿದ್ದ ಸ್ಮಶಾನಕ್ಕೆ ಬೇಲಿ ಇರಲಿಲ್ಲ. ಒಮ್ಮೆ ಆ ಊರಿನ ಪಟೇಲರು ತಿಮ್ಮನನ್ನು ಕರೆದು ನೋಡು ತಿಮ್ಮ ನಮ್ಮೂರಿನ ಸ್ಮಶಾನಕ್ಕೆ ಬೇಲಿಯೇ ಇಲ್ಲ. ನೀವೆಲ್ಲಾ ಸೇರಿ ಮನಸ್ಸು ಮಾಡಿದರೆ ಒಂದು ಬೇಲಿ ನಿರ್ಮಿಸುವುದು ಕಷ್ಟವೇನಲ್ಲ ಎಂದು ಹೇಳಿದರು.

ತಿಮ್ಮನಿಗಂತೂ ಸಖತ್ ಕನ್ಫ್ಯೂಸ್. ಅಲ್ಲಾ ಸ್ವಾಮಿ ಹೊರಗೆ ಹೋದವರು ಒಳಗೆ ಬರಲ್ಲ ಒಳಗೆ ಹೋದವರು ಹೊರಗೆ ಬರಲ್ಲ ಮತ್ಯಾಕೆ ಸ್ಮಶಾನಕ್ಕೆ ಬೇಲಿ ಎಂದು ತನ್ನ ಸಂದೇಹವನ್ನು ಪಟೇಲರ ಮುಂದಿಟ್ಟ.

ಗುಂಡ ಮದುವೆಯಾಗಿದ್ದರೂ ಆತನ ಹೆಂಡತಿ ಮತ್ತು ಅವನೊಂದಿಗೆ ಮಾತುಕತೆ ಅಷ್ಟಕ್ಕಷ್ಟೇ ಇತ್ತು. ಇದನ್ನು ಬಹಳ ದಿನಗಳಿಂದ ಗಮನಿಸುತ್ತಿದ್ದ ಆತನ ಗೆಳಯನಿಗೆ ಯಾಕೆ ಹೀಗೆ ಎಂದು ಅರ್ಥವಾಗಿರಲಿಲ್ಲ. ಕೊನೆಗೆ ಕುತೂಹಲ ತಡೆಯಲಾರದೇ ಕೇಳಯೇ ಬಿಟ್ಟ. ಯೋಕೋ ನೀನು ಹೆಂಡತಿ ಬಳಿ ಮಾತನಾಡುವುದಿಲ್ಲ ಅಂತ. ಮದುವೆಯಾದ ಹೆಂಗಸರಲ್ಲಿ ಜಾಸ್ತಿ ಸಲಿಗೆ ಇಟ್ಟುಕೊಳ್ಳಬಾರದು ಅಂತ ಅದು ಅಪಾಯ ಅಂತ ನನಗೆ ಗೆಳೆಯರು ಸಲಹೆ ನೀಡಿದ್ದಾರೆ ಎಂದು ಕಾರಣ ತಿಳಿಸಿದ.

ಓದಲೇಬೇಕು

ಪೇಜಾವರ ಶ್ರೀಗಳ ಆರೋಗ್ಯ ಸ್ಥಿತಿ ಸ್ಥಿರ; ಇಂದು ಬೆಂಗಳೂರಿನ ತಜ್ಞ ವೈದ್ಯರ ಭೇಟಿ

ಸಾರ್ವಜನಿಕ ಆಸ್ತಿಗೆ ನಷ್ಟ ಮಾಡುವವರ ವಿರುದ್ಧ ಕ್ರಮಕೈಗೊಳ್ಳುವ ಬಗ್ಗೆ ಶಾಸಕ ಜಿ.ಟಿ.ದೇವೇಗೌಡರು ಹೇಳಿದ್ದೇನು?

ಕ್ಯಾಬಿನೆಟ್ ವಿಸ್ತರಣೆಯ ಬದಲು ಬಜೆಟ್ ಗೆ ಒತ್ತು ನೀಡುತ್ತಿರುವ ಸಿಎಂ

ಡಿಕೆಶಿ ಕೆಪಿಸಿಸಿ ಅಧ್ಯಕ್ಷರಾಗುವುದನ್ನು ತಪ್ಪಿಸಲು ಸಿದ್ದರಾಮಯ್ಯನವರಿಗೂ ಆಗುವುದಿಲ್ಲ - ಈಶ್ವರಪ್ಪ

ಯೇಸು ಕ್ರಿಸ್ತ ಪ್ರತಿಮೆ ನಿರ್ಮಾಣಕ್ಕೆ ಮುಂದಾದ ಡಿಕೆಶಿಗೆ ಟಾಂಗ್ ಕೊಟ್ಟ ಸಂಸದ ಅನಂತಕುಮಾರ್

ಎಲ್ಲವನ್ನೂ ನೋಡು

ತಾಜಾ

ಆನೆ ಮತ್ತು ಇರುವೆ ಜೋಕ್ಸ್ ನಿಮಗಾಗಿ

ಅಶ್ಲೀಲ ಸಾಹಿತ್ಯ ಎಂದರೇನು?

(Viral Video) ಎದೆ ಮೇಲೆ ಕಣ್ಣು ಹಾಕಿದ ಶಿಕ್ಷಕನಿಗೆ ವಿದ್ಯಾರ್ಥಿನಿ ಕೊಟ್ಟ ಪ್ರತಿಕ್ರಿಯೆ ಏನು ಗೊತ್ತಾ..?

ಗುಂಡ ತನ್ನ ಮೊಮ್ಮಗಳಿಗೆ ಡಿಗ್ರಿ ಎಂದು ಹೆಸರಿಟ್ಟಿದ್ದ..!!!

ಕರ್ನಾಟಕಕ್ಕೆ ಎಚ್ಚರಿಕೆ

Show comments