Webdunia - Bharat's app for daily news and videos

Install App

ಫೋನ್ ಕಿತಾಪತಿ

Webdunia
ಡಾಕ್ಟರ್: ಏನ್ರೀ, ಎರಡೂ ಕಿವಿಗಳನ್ನು ಸುಟ್ಕೊಂಡಿದ್ದಿರಾ?

ಸಂತಾ: ಬೆಳಗ್ಗೆ ಬಟ್ಟೆಗಳಿಗೆ ಇಸ್ತ್ರಿ ಮಾಡ್ತಾ ಇದ್ದೆ. ಯಾರೋ ಒಬ್ಬ ಮೂರ್ಖ ಪೋನ್ ಮಾಡಿದ. ಇವೆಲ್ಲದಕ್ಕೂ ಅವನೇ ಕಾರಣ.

ಡಾಕ್ಟರ್: ನೀವು ಏನು ಹೇಳ್ತಿದ್ದೀರಾ ಎಂದೇ ನಂಗೆ ಅರ್ಥವಾಗ್ತಿಲ್ಲ. ಬಿಡಿಸಿ ಹೇಳಿ.

ಸಂತಾ: ಅಲ್ಲೇ ಡಾಕ್ಟ್ರೇ ಎಡವಟ್ಟಾಗಿದ್ದು. ಫೋನ್ ರಿಂಗಾಗುತ್ತಿದ್ದುದನ್ನು ಕೇಳಿ ಗಡಿಬಿಡಿಯಿಂದ ಫೋನ್ ಕಿವಿಗೆ ಇಡುವ ಬದಲು ಇಸ್ತ್ರಿಪೆಟ್ಟಿಗೆಯನ್ನೇ ಕಿವಿಗೆ ಇಟ್ಟೆ.

ಡಾಕ್ಟರ್: ಓಹೋ ಹೀಗಾ ಕಥೆ. ಹೋಗ್ಲಿ ಬಿಡಿ. ಇನ್ನೊಂದು ಕಿವಿ ಯಾಕೆ ಸುಟ್ಟೋಯ್ತು?

ಸಂತಾ: ಆ ಮೂರ್ಖ ಮತ್ತೆ ಫೋನ್ ಮಾಡ್ದ ಸಾರ್..!

ಓದಲೇಬೇಕು

ಪೇಜಾವರ ಶ್ರೀಗಳ ಆರೋಗ್ಯ ಸ್ಥಿತಿ ಸ್ಥಿರ; ಇಂದು ಬೆಂಗಳೂರಿನ ತಜ್ಞ ವೈದ್ಯರ ಭೇಟಿ

ಸಾರ್ವಜನಿಕ ಆಸ್ತಿಗೆ ನಷ್ಟ ಮಾಡುವವರ ವಿರುದ್ಧ ಕ್ರಮಕೈಗೊಳ್ಳುವ ಬಗ್ಗೆ ಶಾಸಕ ಜಿ.ಟಿ.ದೇವೇಗೌಡರು ಹೇಳಿದ್ದೇನು?

ಕ್ಯಾಬಿನೆಟ್ ವಿಸ್ತರಣೆಯ ಬದಲು ಬಜೆಟ್ ಗೆ ಒತ್ತು ನೀಡುತ್ತಿರುವ ಸಿಎಂ

ಡಿಕೆಶಿ ಕೆಪಿಸಿಸಿ ಅಧ್ಯಕ್ಷರಾಗುವುದನ್ನು ತಪ್ಪಿಸಲು ಸಿದ್ದರಾಮಯ್ಯನವರಿಗೂ ಆಗುವುದಿಲ್ಲ - ಈಶ್ವರಪ್ಪ

ಯೇಸು ಕ್ರಿಸ್ತ ಪ್ರತಿಮೆ ನಿರ್ಮಾಣಕ್ಕೆ ಮುಂದಾದ ಡಿಕೆಶಿಗೆ ಟಾಂಗ್ ಕೊಟ್ಟ ಸಂಸದ ಅನಂತಕುಮಾರ್

ಎಲ್ಲವನ್ನೂ ನೋಡು

ತಾಜಾ

ಆನೆ ಮತ್ತು ಇರುವೆ ಜೋಕ್ಸ್ ನಿಮಗಾಗಿ

ಅಶ್ಲೀಲ ಸಾಹಿತ್ಯ ಎಂದರೇನು?

(Viral Video) ಎದೆ ಮೇಲೆ ಕಣ್ಣು ಹಾಕಿದ ಶಿಕ್ಷಕನಿಗೆ ವಿದ್ಯಾರ್ಥಿನಿ ಕೊಟ್ಟ ಪ್ರತಿಕ್ರಿಯೆ ಏನು ಗೊತ್ತಾ..?

ಗುಂಡ ತನ್ನ ಮೊಮ್ಮಗಳಿಗೆ ಡಿಗ್ರಿ ಎಂದು ಹೆಸರಿಟ್ಟಿದ್ದ..!!!

ಕರ್ನಾಟಕಕ್ಕೆ ಎಚ್ಚರಿಕೆ

Show comments