Webdunia - Bharat's app for daily news and videos

Install App

ಹರ್ಷಾ ಭೋಗ್ಲೆ ಕಾಮೆಂಟರಿ ಹುದ್ದೆ ಕಳೆದುಕೊಂಡಿದ್ದರ ಹಿಂದೆ ವಿರಾಟ್ ಕೊಹ್ಲಿ ಕೈವಾಡ?!

Webdunia
ಭಾನುವಾರ, 19 ಫೆಬ್ರವರಿ 2017 (18:18 IST)
ಮುಂಬೈ: ಐಪಿಎಲ್ ನಲ್ಲಿ ಪ್ರಮುಖ ಕಾಮೆಂಟೇಟರ್ ಆಗಿದ್ದ ಹರ್ಷಾ ಭೋಗ್ಲೆ ಇದ್ದಕ್ಕಿದ್ದಂತೆ ಕಳೆದ ವರ್ಷ ವಜಾಗೊಂಡಿದ್ದರು. ಇದಕ್ಕೆ ಕಾರಣ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಎಂಬ ಗುಸು ಗುಸು ಎದ್ದಿದೆ.

 
ವಿರಾಟ್ ಕೊಹ್ಲಿ, ಧೋನಿ ಮತ್ತು ಮುರಳಿ ವಿಜಯ್ ಅವರ ದೂರಿನ ಮೇರೆಗೆ ಭೋಗ್ಲೆಯನ್ನು ಕಾಮೆಂಟರಿ ಟೀಂ ನಿಂದ ಹೊರಗಟ್ಟಲಾಯ್ತು ಎನ್ನಲಾಗಿದೆ. ಅದರಲ್ಲೂ ವಿಶೇಷವಾಗಿ ಮುರಳಿ ವಿಜಯ್ ಭೋಗ್ಲೆ ಸಂದರ್ಶನದ ಸಮಯದಲ್ಲಿ ಕೇಳುವ ಕೆಲವು ಪ್ರಶ್ನೆಗಳು ತೀವ್ರ ಕಿರಿ ಕಿರಿ ಉಂಟುಮಾಡುತ್ತದೆ ಎಂದು ದೂರಿದ್ದರಂತೆ.

ಅದರಲ್ಲೂ ವಿಶೇಷವಾಗಿ ಕಳೆದ ಬಾರಿ ವಿಶ್ವಕಪ್ ಟಿ 20 ಪಂದ್ಯ ನಡೆದಾಗ ಅವರ ಕಾಮೆಂಟರಿಯಲ್ಲಿ ಭಾರತ ವಿರೋಧಿ ಮಾತುಗಳೇ ಅಧಿಕವಾಗಿತ್ತು ಎಂದು ಆಟಗಾರರು ದೂರಿದ್ದರು ಎನ್ನಲಾಗಿದೆ. ಇದೂ ಸಾಲದ್ದಕ್ಕೆ ಕೊಹ್ಲಿ ಶಾಟ್ ಬಗ್ಗೆ ಹರ್ಷಾ ಭೋಗ್ಲೆ ಮಾಡಿದ ಕಾಮೆಂಟ್ ಆಕ್ಷೇಪಾರ್ಹವಾಗಿತ್ತು ಮತ್ತು ಇದನ್ನು ನೇರವಾಗಿ ಕೊಹ್ಲಿ ಪ್ರಶ್ನಿಸಿದ್ದರು ಎನ್ನಲಾಗಿದೆ. ಈ ಎಲ್ಲಾ ಹಿನ್ನಲೆಯಲ್ಲಿ ಭೋಗ್ಲೆಯನ್ನು ಕಾಮೆಂಟರಿ ಟೀಂನಿಂದ ಹೊರ ಹಾಕಲಾಯಿತು ಎಂಬ ಸುದ್ದಿ ಸದ್ಯ ಚಾಲ್ತಿಯಲ್ಲಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ
ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಅಭಿನಂದಿಸಲು ಸಿರಾಜ್‌ನನ್ನೇ ಕೈಬಿಟ್ಟ ಜಯ್‌ಶಾ: ಮುಸ್ಲಿಂ ಎಂಬ ಕಾರಣವೇ ಹೊಗಳಿಕೆಯಿಂದ ದೂರವಿರಲು ಕಾರಣವಾಯಿತೆ,ವಿವಾದ

IND vs ENG: ವೇಗಿ ಆಕಾಶ್ ದೀಪ್ ಕುಟುಂಬದ ಕತೆ ಕೇಳಿದ್ರೆ ಕಣ್ಣೀರೇ ಬರುತ್ತದೆ

IND vs ENG: ಮುಂದಿನ ಪಂದ್ಯಕ್ಕೆ ಈ ಇಬ್ಬರೂ ಕನ್ನಡಿಗರಿಗೆ ಗೇಟ್ ಪಾಸ್

IND vs ENG: ಗೆಲುವಿನ ಬಳಿಕ ಶುಭಮನ್ ಗಿಲ್ ಹೇಳಿದ ಒಂದು ಮಾತು ಇಂಗ್ಲೆಂಡ್ ಭಯ ಹೆಚ್ಚಿಸುತ್ತೆ

ಆಕಾಶ್‌ ದೀಪ್‌ ಬೆಂಕಿ ದಾಳಿಗೆ ಇಂಗ್ಲೆಂಡ್ ತತ್ತರ: ಶುಭಮನ್‌ ಗಿಲ್‌ ಬಗಳಕ್ಕೆ ದಾಖಲೆಯ 336 ರನ್‌ಗಳ ಭರ್ಜರಿ ಜಯ

ಮುಂದಿನ ಸುದ್ದಿ
Show comments