Webdunia - Bharat's app for daily news and videos

Install App

ರಸೆಲ್ ಹೊಸ ತಳಿಯ ನಿರ್ಭೀತಿಯ ಕ್ರಿಕೆಟಿಗರ ಸಾಲಿಗೆ ಸೇರಿದ್ದಾರೆ: ಗಂಭೀರ್

Webdunia
ಸೋಮವಾರ, 20 ಏಪ್ರಿಲ್ 2015 (18:59 IST)
ತಮ್ಮ ತಂಡದ ಆಟಗಾರ ಆಂಡ್ರೆ ರಸೆಲ್ ಅವರನ್ನು ಶ್ಲಾಘಿಸಿದ ಕೋಲ್ಕತಾ ನೈಟ್ ರೈಡರ್ಸ್  ಜಮೈಕಾದ ಆಟಗಾರ ನಿರ್ಭೀತಿ ಆಟಗಾರರ ಹೊಸ ಸಂತತಿಗೆ ಸೇರಿದ್ದಾರೆಂದು ಹೇಳಿದ್ದಾರೆ.  ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ ಪಂದ್ಯದಲ್ಲಿ ಸೋಲಿನ ದವಡೆಯಲ್ಲಿದ್ದ ತಂಡವನ್ನು  ರಸೆಲ್ ಗೆಲುವಿನ ಗುರಿ ಮುಟ್ಟಿಸಿದ್ದರು.  ಅವರ 36 ಎಸೆತಗಳಲ್ಲಿ 66 ಅಬ್ಬರದ ರನ್ ನೆರವಿನಿಂದ ಗೆಲುವನ್ನು ತಂದುಕೊಟ್ಟಿದ್ದರು. 
 
 ಮೇಲಿನ ಕ್ರಮಾಂಕದ ಆಟಗಾರರು ಪತನಗೊಂಡ ಬಳಿ ನಾವು ಒತ್ತಡದಲ್ಲಿದ್ದೆವೆ. ಆದರೆ  ರಸೆಲ್ ಮತ್ತು ಯೂಸುಫ್ ಪಠಾಣ್  ಕ್ರೀಸ್‌ನಲ್ಲಿ ಇರುವವರೆಗೆ ಸೋಲಿನ ಭೀತಿಯಿಲ್ಲ ಎಂದು ನಂಬಿದ್ದಾಗಿ ಗಂಭೀರ್ ಹೇಳಿದರು. 
 
‘ಐಪಿಎಲ್‌ನಲ್ಲಿ ನಾವು ಅನೇಕ ಪ್ರತಿಭಾಶಾಲಿ  ಆಟಗಾರರನ್ನು ಕಂಡಿದ್ದು ಅವರ ಪೈಕಿ  ರಸೆಲ್‌ ಕೂಡಾ ಒಬ್ಬರಾಗಿದ್ದಾರೆ. ಅವರು ಎಂತಹ ಕಠಿಣ ಸನ್ನವೇಶದಲ್ಲೂ ಲೀಲಾಜಾಲವಾಗಿ ರನ್ ಸ್ಕೋರ್ ಮಾಡುವ ಕೌಶಲ್ಯ ಅವರಿಗೆ ಕರಗತವಾಗಿದೆ ಎಂದು ಎಂದು ಗಂಭೀರ್‌ ತಿಳಿಸಿದ್ದಾರೆ.
 
 

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಸ್ಟ್ರಾಂಗ್ ಪ್ಲೇಯರ್ ಕೊಹ್ಲಿ ಇರುವಾಗ ವೀಕ್ ಪ್ಲೇಯರ್ ರೋಹಿತ್ ಯಾಕೆ ಕ್ಯಾಪ್ಟನ್ ಆಗಿದ್ದಾರೆ?

ಪ್ರಾಕ್ಟೀಸ್ ಸೆಷನ್ ಗೆ ವಿರಾಟ್ ಕೊಹ್ಲಿ-ಬುಮ್ರಾ ಚಕ್ಕರ್

ಮಗಳ ಬರ್ತ್ ಡೇ ಪಾರ್ಟಿಯಲ್ಲಿ ಟಾಯ್ ಟ್ರೈನ್ ನಲ್ಲಿ ಮಸ್ತ್ ಮಜಾ ಮಾಡಿದ ರೋಹಿತ್ ಶರ್ಮಾ

INDWvsAusw ODI: ಭಾರತ ಮಹಿಳಾ ಕ್ರಿಕೆಟ್ ಆಟಗಾರ್ತಿ ಸ್ನೇಹಾ ರಾಣಾ ತಲೆಗೆ ಗಂಭೀರ ಗಾಯ

INDvsSA test: ಎರಡನೇ ಟೆಸ್ಟ್ ಗೆ ಟೀಂ ಇಂಡಿಯಾದಲ್ಲಿ ಈ ಬದಲಾವಣೆ ಖಚಿತ

Show comments