Webdunia - Bharat's app for daily news and videos

Install App

ಆರ್‌ಸಿಬಿ ಸ್ಪಿನ್ನರ್ ಚಹಲ್ ಡಿ ವಿಲಿಯರ್ಸ್‌‍ಗೆ ಕ್ಷಮೆ ಕೇಳಿದ್ದು ಯಾಕೆ?

Webdunia
ಬುಧವಾರ, 25 ಮೇ 2016 (15:55 IST)
ನವದೆಹಲಿ: ಎಬಿ ಡಿ ವಿಲಿಯರ್ಸ್ ರಾಯಲ್ ಚಾಲೆಂಜರ್ಸ್ ಅತ್ಯುತ್ತಮ ಬ್ಯಾಟ್ಸ್‌ಮನ್ ಆಗಿದ್ದರೆ, ಯಜುವೇಂದ್ರ ಚಾಹಲ್ ಐಪಿಎಲ್ 9 ರ ಅತ್ಯುತ್ತಮ ಸ್ಪಿನ್ನರ್. ಇಬ್ಬರೂ ಒಂದೇ ತಂಡಕ್ಕೆ ಆಡುತ್ತಾರಾದರೂ ಲೆಗ್ ಸ್ಪಿನ್ನರ್ ಚಹಲ್ ಡಿ ವಿಲಿಯರ್ಸ್‌ಗೆ ಬಹಿರಂಗವಾಗಿ ಕ್ಷಮೆ ಕೇಳಿದ ಘಟನೆ ನಡೆದಿದೆ. 
 
 ದಕ್ಷಿಣ ಆಫ್ರಿಕಾದ ಸೂಪರ್ ಮ್ಯಾನ್ ಡಿ ವಿಲಿಯರ್ಸ್ ಅವರ ಮಂತ್ರಮುಗ್ಧಗೊಳಿಸುವ ಆಟದಿಂದ ಆರ್‌ಸಿಬಿಯನ್ನು ಐಪಿಎಲ್ ಫೈನಲ್‌ಗೆ ತಂದಿರಿಸಿದ ಕೆಲವೇ ಗಂಟೆಗಳಲ್ಲಿ ಚಹಲ್ ಟ್ವಿಟರ್‌ನಲ್ಲಿ ಐ ಯಾಮ್ ರಿಯಲಿ ಸಾರಿ ಬ್ರದರ್ ಎಂದು ಬರೆದಿದ್ದರು. 
 
ಗುಜರಾತ್ ವಿರುದ್ಧ ರೋಚಕ ಜಯದಿಂದ ಪುಳಕಿತರಾಗಿದ್ದ ಆರ್‌ಸಿಬಿ ಆಟಗಾರರ ಜತೆ ಚಹಲ್ ಕೂಡ ಮೈದಾನಕ್ಕೆ ಓಡಿ ಡಿ ವಿಲಿಯರ್ಸ್ ಮೈಮೇಲೆ ಹಾರಿದ್ದರು. ಆದರೆ ಅದರ ರಭಸಕ್ಕೆ ಡಿ ವಿಲಿಯರ್ಸ್ ಹೆಲ್ಮೆಟ್ ಎಗರಿಹೋಗಿತ್ತು. ಡಿ ವಿಲಿಯರ್ಸ್ ಕೆಲವು ಕ್ಷಣ ಹಿಂದಕ್ಕೆ ವಾಲಿ ಕೆಳಕ್ಕೆ ಬೀಳುವ ಹಾಗಾಗಿತ್ತು.  ಪಂದ್ಯ ನಂತರ ಪ್ರಶಸ್ತಿ ವಿತರಣೆ ಸಮಾರಂಭದಲ್ಲಿ ಡಿವಿಲಿಯರ್ಸ್ ಗಲ್ಲದ ಮೇಲೆ ಗಾಯದ ಗುರುತು ಎದ್ದುಕಾಣುತ್ತಿತ್ತು.  ಚಹಲ್ ಅವರ ಮೈಮೇಲೆ ಹಾರಿದ ರಭಸಕ್ಕೆ ಡಿ ವಿಲಿಯರ್ಸ್ ಗಲ್ಲಕ್ಕೆ ಗಾಯವಾಗಿತ್ತು. 

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆ್ಯಪ್‌ನ್ನು ಡೌನ್‌ಲೋಡ್ ಮಾಡಿಕೊಳ್ಳಿ
ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

IND vs ENG: ಭಾರತ ಇಂಗ್ಲೆಂಡ್ ದ್ವಿತೀಯ ಟೆಸ್ಟ್ ಪಂದ್ಯದ ಪಿಚ್ ಯಾರಿಗೆ ಸಹಕಾರಿ

IND vs ENG: ದ್ವಿತೀಯ ಟೆಸ್ಟ್ ಪಂದ್ಯಕ್ಕೆ ಟೀಂ ಇಂಡಿಯಾದಲ್ಲಿ ಈ ಬದಲಾವಣೆ ಗ್ಯಾರಂಟಿ

ಹಲವು ಮಹಿಳೆಯರೊಂದಿಗೆ ಆಫೇರ್‌, ಆರ್‌ಸಿಬಿ ಆಟಗಾರನ ವಿರುದ್ಧ ಮಹಿಳೆ ದೂರು

ರಿಷಭ್ ಪಂತ್ ಸೋಮರ್ ಸಾಲ್ಟ್ ಸೆಲೆಬ್ರೇಷನ್ ಅಪಾಯಕಾರಿಯಾ: ವೈದ್ಯರ ಶಾಕಿಂಗ್ ಪ್ರತಿಕ್ರಿಯೆ

ಏಷ್ಯನ್ ಕಪ್‌ 2025, ಪಹಲ್ಗಾಮ್ ದಾಳಿ ಬಳಿಕ ಭಾರತ, ಪಾಕಿಸ್ತಾನ ಮುಖಾಮುಖಿ ಸಾಧ್ಯತೆ

ಮುಂದಿನ ಸುದ್ದಿ
Show comments