Webdunia - Bharat's app for daily news and videos

Install App

ಧೋನಿಗೆ ಮತ್ತೆ ಒಲಿದ ನಾಯಕನ ಪಟ್ಟ

Webdunia
ಬುಧವಾರ, 22 ಫೆಬ್ರವರಿ 2017 (10:14 IST)
ಐಪಿಎಲ್`ನ ಪುಣೆ ತಂಡದ ನಾಯಕನ ಸ್ಥಾನದಿಂದ ಕೆಳಗಿಳಿಸಿ 2 ದಿನ ಕಳೆಯುವುರೊಳಗಾಗಿ ಮಹೇಂದ್ರ ಸಿಂಗ್ ಧೋನಿಯನ್ನ ಮತ್ತೊಂದು ತಂಡದಲ್ಲಿ ನಾಯಕನ ಪಟ್ಟ ಗಿಟ್ಟಿಸಿದ್ದಾರೆ. ಫೆಬ್ರವರಿ 26.ರಿಂದ ರಂಭವಾಗಲಿರುವ ವಿಜಯ್ ಹಜಾರೆ ಟ್ರೋಪಿಗೆ ಜಾರ್ಖಂಡ್ ನಾಯಕನಾಗಿ ಧೋನಿಯನ್ನ ಆಯ್ಕೆ ಮಾಡಲಾಗಿದೆ.

ಕಳೆದೆರಡು ಬಾರಿ ಜಾರ್ಖಂಡ್ ಪರ ಆಡಿದ್ದಾಗ ಧೋನಿ ನಾಯಕನಾಗಿರಲಿಲ್ಲ. ಈ ಬಾರಿ ನಾಯಕನಾಗಿ ಆಯ್ಕೆ ಮಾಡಲಾಗಿದೆ.
ಧೋನಿ ನಾಯಕತ್ವದ ಜಾರ್ಖಂಡ್ ಬಲಿಷ್ಠವಾಗಿದ್ದು, ಸ್ಪೋಟಕ ಆಟಗಾರರನ್ನ ಒಳಗೊಂಡಿದೆ.  ಇಶಾನ್ ಕಿಶನ್, ಶಹಬಾಜ್ ನದೀಮ್, ಇಶಾಂಕ್ ಜಗ್ಗಿ, ವರುಣ್ ಆರೋನ್, ವಿರಾಟ್ ಸಿಂಗ್`ರಂತಹ ಪ್ರತಿಭಾವಂತ ಆಟಗಾರರು ತಂಡದಲ್ಲಿದ್ದಾರೆ
ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಟೀಂ ಇಂಡಿಯಾ ಟೆಸ್ಟ್ ಕ್ಯಾಪ್ಟನ್ಸಿ ಬೇಡ ಎಂದಿದ್ದಕ್ಕೆ ನಿಜ ಕಾರಣ ತಿಳಿಸಿದ ಜಸ್ಪ್ರೀತ್ ಬುಮ್ರಾ

ICC ODI Rankings:No.1 ಬ್ಯಾಟರ್ ಪಟ್ಟಕೇರಿದ ಸ್ಮೃತಿ ಮಂಧಾನ

Virat Kohli: ಲಂಡನ್ ನಲ್ಲಿ ಟೀಂ ಇಂಡಿಯಾಗೆ ವಿರಾಟ್ ಕೊಹ್ಲಿಯಿಂದ ಸ್ಪೆಷಲ್ ಸರ್ಪೈಸ್

ವೈಭವ್‌ ಸೂರ್ಯವಂಶಿಯ ಹಾದಿಯಲ್ಲಿ ಸ್ನೇಹಿತ ಅಯಾನ್‌ ರಾಜ್‌: ತ್ರಿಶತಕ ಸಿಡಿಸಿದ ಬಿಹಾರದ 13ರ ಪೋರ

ಭಾರತ, ಇಂಗ್ಲೆಂಡ್ ಸರಣಿಗೆ ನನ್ನ ಹೆಸರಿಡಬೇಡಿ ಎಂದ ಸಚಿನ್ ತೆಂಡುಲ್ಕರ್: ಕಾರಣ ಕೇಳಿದ್ರೆ ಹೆಮ್ಮೆ

ಮುಂದಿನ ಸುದ್ದಿ
Show comments