Webdunia - Bharat's app for daily news and videos

Install App

ವಿರಾಟ್ ಕೊಹ್ಲಿ ಸಿಟ್ಟು ಈಗ ಆಟಗಾರರ ಮೇಲೆ!

Webdunia
ಭಾನುವಾರ, 30 ಏಪ್ರಿಲ್ 2017 (06:59 IST)
ಬೆಂಗಳೂರು: ನಿನ್ನೆ ಪುಣೆ ಸೂಪರ್ ಜೈಂಟ್ ಗಳ ಮೇಲೆ ಆರ್ ಸಿಬಿಗೆ ಮತ್ತೊಂದು ಸೋಲು. ಮೊದಲೇ ಕೋಪಿಷ್ಠ ಕೊಹ್ಲಿ. ಇದೀಗ ಅವರ ಸಿಟ್ಟು ತಮ್ಮ ತಂಡದ ಹುಡುಗರ ಮೇಲೆ ವ್ಯಕ್ತವಾಗಿದೆ.

 
ನಿನ್ನೆ ನಡೆದ ಪಂದ್ಯದಲ್ಲಿ ಪುಣೆ ವಿರುದ್ಧ 61 ರನ್ ಗಳ ಹೀನಾಯ ಸೋಲುಂಡ ನಂತರ ಕೊಹ್ಲಿ ಇಂತಹ ಪರಿಸ್ಥಿತಿಯಲ್ಲಿ ಒಬ್ಬ ನಾಯಕನಾಗಿ ಏನೆಂದು ಹೇಳಲಿ? ಆದರೂ ಮಾತನಾಡಲೇಬೇಕಾದ ಅನಿವಾರ್ಯತೆ ನನ್ನದು ಎಂದು ಕೊಹ್ಲಿ ಅಸಹಾಯಕತೆ ಪ್ರದರ್ಶಿಸಿದ್ದಾರೆ.

‘ನಮ್ಮ ಹುಡುಗರಲ್ಲಿ ಗೆಲುವಿನ ಹಸಿವು ಕಾಣುತ್ತಿಲ್ಲ. ಬೀಸಿ ಹೊಡೆದರೆ ಔಟಾಗುತ್ತೇನೋ ಎಂಬ ಭಯದಲ್ಲಿರುವಂತೆ ಆಡುತ್ತಿದ್ದಾರೆ. ನಾವು ಗೆಲ್ಲುವ ಉದ್ದೇಶದಿಂದ ಆಡಿ ಸೋಲುತ್ತಿಲ್ಲ. ಸುಲಭವಾಗಿ ಸೋಲುತ್ತಿದ್ದೇವೆ’ ಎಂದು ವಿರಾಟ್ ಪಂದ್ಯದ ನಂತರ ನಿರಾಸೆಯಿಂದ ಹೇಳಿದ್ದಾರೆ.

ಹಾಗಿದ್ದರೂ, ಹಿಂದೆ ಅನುಭವಿಸಿದ ಸೋಲನ್ನು ಮರೆಯಿರಿ. ಪ್ಲೇ ಆಪ್ ಮ್ಯಾಚ್ ಗಳ ಬಗ್ಗೆ ಯೋಚನೆ ಮಾಡಿ. ಮುಂದಿನ ಪಂದ್ಯಗಳಲ್ಲಾದರೂ ನಿಮ್ಮ ಸಾಮರ್ಥ್ಯವನ್ನು ಹೊರಗೆಡಹಿ ಎಂದು ಕೊಹ್ಲಿ ಕರೆ ಕೊಟ್ಟಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ
ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

IPL 2025: ಮುಂದಿನ ಐಪಿಎಲ್ ಪಂದ್ಯಾಟ ನಡೆಯಲು ಐಡಿಯಾ ಕೊಟ್ಟ ಕ್ರಿಕೆಟಿಗ ಮೈಕೆಲ್ ವಾಘನ್

Rohit Sharma: ಈ ಸಂದರ್ಭದಲ್ಲಿ ಪ್ರತಿಯೊಬ್ಬನು ಜವಾಬ್ದಾರಿಯುತವಾಗಿರಬೇಕು: ರೋಹಿತ್ ಶರ್ಮಾ

Virat Kohli: ಭಾರತ ಪಾಕಿಸ್ತಾನ ಬಗ್ಗೆ ಕೊನೆಗೂ ತುಟಿಬಿಚ್ಚಿದ ವಿರಾಟ್ ಕೊಹ್ಲಿ ಹೇಳಿದ್ದೇನು

IPL 2025: ಐಪಿಎಲ್ 2025 ರದ್ದುಗೊಳಿಸಿದ ಬಿಸಿಸಿಐ

Jay Shah: ಅಪ್ಪ ನಂಗೂ ಒಂದು ಮಿಸೈಲ್ ಕೊಡು ಎಂದು ರಾವಲ್ಪಿಂಡಿಗೆ ಹೊಡೆದ ಜಯ್ ಶಾ

ಮುಂದಿನ ಸುದ್ದಿ
Show comments