Webdunia - Bharat's app for daily news and videos

Install App

ಕೋಲ್ಕೊತ್ತಾ ಕೈಯಿಂದ ಪಂದ್ಯ ಕಿತ್ತುಕೊಂಡ ಮುಂಬೈ

Webdunia
ಸೋಮವಾರ, 10 ಏಪ್ರಿಲ್ 2017 (09:05 IST)
ಮುಂಬೈ: ಕೊನೆಯವರೆಗೂ ಈ ಪಂದ್ಯ ಕೋಲ್ಕೊತ್ತಾ ಪಾಲಾಗಬಹುದು ಎಂದೇ ಎಲ್ಲರೂ ಅಂದುಕೊಂಡಿದ್ದರು. ಆದರೆ ಒಂದೇ ಎಸೆತ ಬಾಕಿಯಿರುವಾಗ ಮುಂಬೈ ಪಂದ್ಯವನ್ನು ತನ್ನ ತೆಕ್ಕೆಗೆ ಎಳೆದುಕೊಂಡಿತು.

 

ಗೆಲ್ಲಲು 17 ರನ್ ಗಳ ಗುರಿ ಬೆನ್ನತ್ತಿದ್ದ ಮುಂಬೈ ಹುಡುಗರಿಗೆ ಕೊನೆಯ ಓವರ್ ನಲ್ಲಿ 19 ರನ್ ಬೇಕಿತ್ತು. ಹಾರ್ದಿಕ್ ಪಾಂಡ್ಯ ಕ್ರೀಸ್ ನಲ್ಲಿದ್ದರು. ಆದರೆ ಕೊಂಚ ಮೈ ಮರೆತ ಕೋಲ್ಕೊತ್ತಾ ಒಂದು ಬೌಂಡರಿ ತಾನಾಗೇ ಬಿಟ್ಟುಕೊಟ್ಟಿತಲ್ಲದೆ, ಪಾಂಡ್ಯ ಕ್ಯಾಚ್ ಕೈ ಬಿಟ್ಟಿತು.

 
ಪರಿಸ್ಥಿತಿಯ ಲಾಭವೆತ್ತಿದ ಪಾಂಡ್ಯ ಗೆಲುವು ಕೊಡಿಸಿಯೇಬಿಟ್ಟರು. ಕೋಲ್ಕೊತ್ತಾ ಪರ ಕನ್ನಡಿಗ ಮನೀಶ್ ಪಾಂಡೆ ಅಜೇಯ 81 ರನ್ ಸಿಡಿಸಿದರು. ಮುಂಬೈ ಪರ ರಾಣಾ ಅರ್ಧಶತಕ ದಾಖಲಿಸಿದರು.

 
ಇದಕ್ಕೂ ಮೊದಲು ನಡೆದ ಇನ್ನೊಂದು ಪಂದ್ಯದಲ್ಲಿ ಹೈದ್ರಾಬಾದ್ ಸತತ ಎರಡನೇ ಪಂದ್ಯ ಗೆದ್ದು ಬೀಗಿತು. ಗೆಲುವಿಗೆ 136 ರನ್ ಗಳ ಗುರಿ ಪಡೆದಿದ್ದ ಹೈದ್ರಾಬಾದ್ 15.3 ಓವರ್ ಗಳಲ್ಲಿ 1 ವಿಕೆಟ್ ಕಳೆದುಕೊಂಡು ಗುರಿ ಮುಟ್ಟಿತು. ಹೈದ್ರಾಬಾದ್ ನಾಯಕ ಡೇವಿಡ್ ವಾರ್ನರ್ ಕೊನೆಗೂ ಲಯ ಕಂಡುಕೊಂಡು ಅಜೇಯವಾಗಿ 76 ರನ್ ಗಳಿಸಿದರು. ಬೌಲಿಂಗ್ ನಲ್ಲಿ ಮಿಂಚಿದ ಅಫ್ಘನ್ ಮೂಲದ ಬೌಲರ್ ರಶೀದ್ ಖಾನ್ ಗುಜರಾತ್ ನ ಪ್ರಮುಖ ಮೂರು ವಿಕೆಟ್ ಕಿತ್ತರು.

 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   
ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಸ್ಟ್ರಾಂಗ್ ಪ್ಲೇಯರ್ ಕೊಹ್ಲಿ ಇರುವಾಗ ವೀಕ್ ಪ್ಲೇಯರ್ ರೋಹಿತ್ ಯಾಕೆ ಕ್ಯಾಪ್ಟನ್ ಆಗಿದ್ದಾರೆ?

ಪ್ರಾಕ್ಟೀಸ್ ಸೆಷನ್ ಗೆ ವಿರಾಟ್ ಕೊಹ್ಲಿ-ಬುಮ್ರಾ ಚಕ್ಕರ್

ಮಗಳ ಬರ್ತ್ ಡೇ ಪಾರ್ಟಿಯಲ್ಲಿ ಟಾಯ್ ಟ್ರೈನ್ ನಲ್ಲಿ ಮಸ್ತ್ ಮಜಾ ಮಾಡಿದ ರೋಹಿತ್ ಶರ್ಮಾ

INDWvsAusw ODI: ಭಾರತ ಮಹಿಳಾ ಕ್ರಿಕೆಟ್ ಆಟಗಾರ್ತಿ ಸ್ನೇಹಾ ರಾಣಾ ತಲೆಗೆ ಗಂಭೀರ ಗಾಯ

INDvsSA test: ಎರಡನೇ ಟೆಸ್ಟ್ ಗೆ ಟೀಂ ಇಂಡಿಯಾದಲ್ಲಿ ಈ ಬದಲಾವಣೆ ಖಚಿತ

ಮುಂದಿನ ಸುದ್ದಿ
Show comments