ಐಪಿಎಲ್: ಆರ್ ಸಿಬಿ ತಂಡಕ್ಕೆ ಕಾಲಿಟ್ಟ ಸರ್ಪ್ರೈಸ್ ಪ್ಲೇಯರ್!

Webdunia
ಶುಕ್ರವಾರ, 21 ಏಪ್ರಿಲ್ 2017 (08:11 IST)
ಬೆಂಗಳೂರು: ಆರ್ ಸಿಬಿ ತಂಡದಲ್ಲಿ ಸದ್ಯಕ್ಕೆ ಸ್ಟಾರ್ ಆಟಗಾರರೇ ಗಾಯಾಳುಗಳು. ಹೀಗಾಗಿ ತಂಡಕ್ಕೆ ಹೊಸ ಆಟಗಾರನೊಬ್ಬನ ಆಗಮನವಾಗಿದೆ. ಅವರು ಯಾರು ಬಲ್ಲಿರೇನು?

 
ಆಲ್ ರೌಂಡರ್ ಸರ್ಫರಾಜ್ ಖಾನ್ ಸ್ಥಾನಕ್ಕೆ ಹೊಸ ಆಟಗಾರನನ್ನು ಆರ್ ಸಿಬಿ ಆಯ್ಕೆ ಮಾಡಿದೆ. ಅವರು ಭಾರತದವರೇ ಆದ ಹರ್ಪ್ರೀತ್ ಸಿಂಗ್. ಇವರು ಭಾರತ ಎ ತಂಡದ ಪ್ರತಿಭಾವಂತ ಆಟಗಾರ.

ಇವರ ಬಗ್ಗೆ ಇನ್ನೂ ಹೆಚ್ಚು ಹೇಳಬೇಕೆಂದರೆ, ಕೆಲವು ದಿನಗಳ ಹಿಂದೆ ದುರ್ನಡೆತೆಯಿಂದಾಗಿ ಬಂಧನವಾಗಿದ್ದ ಹರ್ಮೀತ್ ಸಿಂಗ್ ಬದಲಿಗೆ ಇವರ ಹೆಸರು ಹಾಕಿಕೊಂಡು ಪತ್ರಿಕೆಗಳು ಎಡವಟ್ಟು ಮಾಡಿಕೊಂಡಿದ್ದವು.

ಪರಿಣಾಮ, ಐಪಿಎಲ್ ನ ಯಾವ ತಂಡವೂ ಇವರನ್ನು ಕೊಳ್ಳಲಿಲ್ಲ. ತಪ್ಪು ಗೊತ್ತಾದ ಮೇಲೆ ಮುಂಬೈ ಇಂಡಿಯನ್ಸ್ ತಂಡ ಪಶ್ಚಾತ್ತಪಾ ಪಟ್ಟಿತ್ತು. ಇದೀಗ ಅದೇ ಹರ್ಪ್ರೀತ್ ಅದೃಷ್ಟ ಖುಲಾಯಿಸಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   
ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

IPL Auction 2026: ಕ್ಯಾಮರೂನ್ ಗ್ರೀನ್ ಗೆ 25 ಕೋಟಿ, ಮಹೇಶ್ ಪತಿರಾಣಗೆ 18 ಕೋಟಿ: ಐಪಿಎಲ್ ಭರ್ಜರಿ ಸೇಲ್

ಐಪಿಎಲ್‌ ಮಿನಿ ಹರಾಜಿಗೆ ಕ್ಷಣಗಣನೆ: ಯಾರಿಗೆ ಒಲಿಯಲಿದೆ ಜಾಕ್‌ಪಾಟ್‌, ನೇರಪ್ರಸಾರದ ಮಾಹಿತಿ ಇಲ್ಲಿದೆ

ಜಸ್ಪ್ರೀತ್ ಬುಮ್ರಾ ದಿಡೀರ್ ಮನೆಗೆ ಮರಳಿದ್ದೇಕೆ, ಕಾರಣ ಬಯಲು

ಫಾರ್ಮ್ ಕಳೆದುಕೊಂಡಿದ್ದೀರಾ ಎಂದರೆ ಅಳಿಯ ಅಲ್ಲ ಮಗಳ ಗಂಡ ಎಂದ ಸೂರ್ಯಕುಮಾರ್ ಯಾದವ್

ಹರ್ಷಿತ್ ರಾಣಾಗೆ ಮಾತ್ರ ಸ್ಪೆಷಲ್ ಅಭಿನಂದನೆ ಸಲ್ಲಿಸಿದ ಗಂಭೀರ್: ಇದು ಸರೀನಾ ಎಂದ ಫ್ಯಾನ್ಸ್ video

ಮುಂದಿನ ಸುದ್ದಿ
Show comments