Webdunia - Bharat's app for daily news and videos

Install App

ಅಂತಿಮ ಐಪಿಎಲ್ ಪಂದ್ಯದಲ್ಲಿ ಕೊಹ್ಲಿಗೆ ಬೆಲೆ ಕೊಡದ ಯುವ ಆಟಗಾರ! ಏನಿದು ವಿವಾದ?

Webdunia
ಬುಧವಾರ, 3 ಮೇ 2017 (09:11 IST)
ಬೆಂಗಳೂರು: ಮುಂಬೈ ವಿರುದ್ಧ ಈ ಆವೃತ್ತಿಯ ಕೊನೆಯ ಐಪಿಎಲ್ ಪಂದ್ಯವಾಡಿದ್ದ ಬೆಂಗಳೂರು ಮತ್ತೊಂದು ಸೋಲು ಕಂಡಿತ್ತು. ಆ ಸೋಲಿಗೆ ಇನ್ನೊಂದು ಅಂಶ ಕಾರಣವಾಗಿತ್ತು ಎನ್ನುವುದೀಗ ಬೆಳಕಿಗೆ ಬಂದಿದೆ.

 
18 ನೇ ಓವರ್ ನವರೆಗೆ ಪಂದ್ಯ ಸರಿಯಾದ ದಿಕ್ಕಿನಲ್ಲೇ ಸಾಗುತ್ತಿತ್ತು. ಆದರೆ ಆ ಓವರ್ ನನ್ನು ಯುವ ಬೌಲರ್ ಅಂಕಿತ್ ಚೌದರಿ ಮಾಡಿದ್ದರು. ಆಗ ಪಂದ್ಯ ರೋಚಕ ಘಟ್ಟದಲ್ಲಿತ್ತು.

ಸಾಮಾನ್ಯವಾಗಿ ಇಂತಹ ಸಂದರ್ಭದಲ್ಲಿ ಬೌಲರ್ ಗಳು ನಾಯಕನ ಸಲಹೆಗೆ ಕಿವಿಗೊಡುತ್ತಾರೆ. ಆದರೆ ಅನಿಕೇತ್ ವಿರಾಟ್ ಕೊಹ್ಲಿ ಸಲಹೆ ಪಾಲಿಸುವ ಬದಲು ಎಬಿಡಿ ವಿಲಿಯರ್ಸ್ ಸಲಹೆ ಪಾಲಿಸಿದರು. ಇದು ಕೊಹ್ಲಿ ಸಿಟ್ಟಿಗೆ ಕಾರಣವಾಯ್ತು.

ಆ ಓವರ್ ನಲ್ಲಿ ಸ್ಲೋ ಬಾಲ್ ಹಾಕು ಎಂದು ಕೊಹ್ಲಿ ಸಲಹೆ ನೀಡಿದ್ದರು. ಆದರೆ ಅನಿಕೇತ್ ಎಬಿಡಿಯಂತೆ ಫಾಸ್ಟ್ ಬಾಲ್ ಹಾಕಿದರು. ಇದರಿಂದ ಪಂದ್ಯವೂ ಕೈ ತಪ್ಪಿ ಹೋಯಿತು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   
ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

IND vs ENG: ಬುಮ್ರಾಗೆ ಹೆದರಲ್ಲ ಎಂದಿದ್ದ ಇಂಗ್ಲೆಂಡ್, 5 ವಿಕೆಟ್ ಕಿತ್ತು ತೋರಿಸಿದ ವೇಗಿ

ರಾಜಕೀಯ ಅಖಾಡಕ್ಕೆ ಧುಮುಕುತ್ತಾರಾ ಸೌರಬ್ ಗಂಗೂಲಿ, ಮಾಜಿ ಕ್ರಿಕೆಟಿಗನ ಅಚ್ಚರಿ ಹೇಳಿಕೆ

Video: ರಿಷಭ್ ಪಂತ್ ಗೆ ಅಂದು ಸ್ಟುಪಿಡ್ ಎಂದಿದ್ದ ಸುನಿಲ್ ಗವಾಸ್ಕರ್ ಇಂದು ಹೇಳಿದ್ದೇನು

IND vs ENG: ರಿಷಭ್ ಪಂತ್ ಈಗ ಪಲ್ಟಿ ಸ್ಟಾರ್: ಈ ವಿಡಿಯೋನೇ ಸಾಕ್ಷಿ

IND vs ENG: ರಿಷಭ್ ಪಂತ್ ಶತಕ, ಲೀಡ್ಸ್ ನಲ್ಲಿ ಟೀಂ ಇಂಡಿಯಾದಿಂದ 2002 ರ ರಿಪೀಟ್ ಶೋ

ಮುಂದಿನ ಸುದ್ದಿ
Show comments