Webdunia - Bharat's app for daily news and videos

Install App

ಐಪಿಎಲ್ ದೆಸೆಯಿಂದ ಸೆಹ್ವಾಗ್ ಗೆ ಸ್ನೇಹಿತ ಗಂಭೀರ್ ಶತ್ರುವಾದರು!

Webdunia
ಶುಕ್ರವಾರ, 7 ಏಪ್ರಿಲ್ 2017 (09:56 IST)
ನವದೆಹಲಿ: ಟೀಂ ಇಂಡಿಯಾದಲ್ಲಿ ಆಡುವಾಗ ಗೌತಮ್ ಗಂಭೀರ್- ವೀರೇಂದ್ರ ಸೆಹ್ವಾಗ್ ಭಾರೀ ಸ್ನೇಹಿತರು. ಆದರೆ ಐಪಿಎಲ್ ದೆಸೆಯಿಂದ ಸ್ನೇಹಿತ ಗಂಭೀರ್ ಮೇಲೆ ಸೆಹ್ವಾಗ್ ಗರಂ ಆಗಿದ್ದಾರೆ.

 

ಇದಕ್ಕೆ ಕಾರಣ ಪಂಜಾಬ್ ತಂಡ ಮಾರಾಟವಾಗದೇ ಉಳಿದ ಇಶಾಂತ್ ಶರ್ಮಾರನ್ನು ಕೊನೆಯ ಕ್ಷಣದಲ್ಲಿ ತಂಡಕ್ಕೆ ಸೇರಿಸಿಕೊಂಡಿದ್ದು. ಸೆಹ್ವಾಗ್ ಪಂಜಾಬ್ ತಂಡದ ಕೋಚ್. ಕೋಲ್ಕೊತ್ತಾ ತಂಡದ ನಾಯಕ ಗಂಭೀರ್ ಇಶಾಂತ್ ಸೇರ್ಪಡೆ ಬಗ್ಗೆ ವ್ಯಂಗ್ಯವಾಡಿದ್ದರು.

 
ಕೇವಲ 4 ಓವರ್ ಎಸೆಯುವುದಕ್ಕೆ 2 ಕೋಟಿ ಯಾರು ಕೊಡುತ್ತಾರೆ ಎಂದು ಇಶಾಂತ್ ಮೂಲಧನದ ಬಗ್ಗೆ ವ್ಯಂಗ್ಯವಾಡಿದ್ದರು. ಇದನ್ನು ಪತ್ರಕರ್ತರು ವೀರೂ ಗೆ ಕೇಳಿದಾಗ ಅವರು ತಕ್ಕ ಪ್ರತ್ಯುತ್ತರವನ್ನೇ ಕೊಟ್ಟಿದ್ದಾರೆ. ಗಂಭೀರ್ 12 ಕೋಟಿ ರೂ. ಹಿಂದೆ ಕೋಲ್ಕೊತ್ತಾಗೆ ಮಾರಾಟವಾಗಿದ್ದರು. ಇದನ್ನು ಪರೋಕ್ಷವಾಗಿ ಉಲ್ಲೇಖಿಸಿದ ಸೆಹ್ವಾಗ್ 60 ಬಾಲ್ ಎದುರಿಸಲು 12 ಕೋಟಿ ಕೊಡುತ್ತಾರೆಂದರೆ, ನಾಲ್ಕು ಓವರ್ ಎಸೆಯಲು 2 ಕೋಟಿ ನೀಡಬಾರದೇಕೆ? ಎಂದು ಖಾರವಾಗಿ ಪ್ರಶ್ನಿಸಿದ್ದರು.

 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಸ್ಟ್ರಾಂಗ್ ಪ್ಲೇಯರ್ ಕೊಹ್ಲಿ ಇರುವಾಗ ವೀಕ್ ಪ್ಲೇಯರ್ ರೋಹಿತ್ ಯಾಕೆ ಕ್ಯಾಪ್ಟನ್ ಆಗಿದ್ದಾರೆ?

ಪ್ರಾಕ್ಟೀಸ್ ಸೆಷನ್ ಗೆ ವಿರಾಟ್ ಕೊಹ್ಲಿ-ಬುಮ್ರಾ ಚಕ್ಕರ್

ಮಗಳ ಬರ್ತ್ ಡೇ ಪಾರ್ಟಿಯಲ್ಲಿ ಟಾಯ್ ಟ್ರೈನ್ ನಲ್ಲಿ ಮಸ್ತ್ ಮಜಾ ಮಾಡಿದ ರೋಹಿತ್ ಶರ್ಮಾ

INDWvsAusw ODI: ಭಾರತ ಮಹಿಳಾ ಕ್ರಿಕೆಟ್ ಆಟಗಾರ್ತಿ ಸ್ನೇಹಾ ರಾಣಾ ತಲೆಗೆ ಗಂಭೀರ ಗಾಯ

INDvsSA test: ಎರಡನೇ ಟೆಸ್ಟ್ ಗೆ ಟೀಂ ಇಂಡಿಯಾದಲ್ಲಿ ಈ ಬದಲಾವಣೆ ಖಚಿತ

ಮುಂದಿನ ಸುದ್ದಿ
Show comments