ಬೃಹತ್ ಮರ ಕಿತ್ತು ಬೇರೆ ಕಡೆ ನೆಡುವುದನ್ನು ನೋಡಿದ್ದೀರಾ? (ವಿಡಿಯೋ)

Webdunia
ಮಂಗಳವಾರ, 5 ಜುಲೈ 2016 (11:25 IST)
ಮನುಷ್ಯನ ಸ್ವಾರ್ಥ ಮೀತಿ ಮೀರಿ ಹೋಗಿದೆ. ತನ್ನ ಸಣ್ಣಪುಟ್ಟ ಅವಶ್ಯಕತೆಗಾಗಿ ಆತ ಪರಿಸರವನ್ನು ವಿನಾಶದತ್ತ ನೂಕುತ್ತಿದ್ದಾನೆ. ಆದರೆ ಅದು ತನ್ನದೇ ನಾಶಕ್ಕೆ ರಹದಾರಿ ಎಂಬ ಪ್ರಜ್ಞೆಯೂ ಆತನಿಗಿಲ್ಲ. ಹವಾಮಾನದಲ್ಲಾಗುತ್ತಿರುವ ವೈಪರೀತ್ಯಗಳನ್ನು ನೋಡಿದರೆ ಮುಂದಿನ ಪೀಳಿಗೆಯ ಜೀವನ ದುಸ್ತರವೆನ್ನಿಸುವುದು ಸುಳ್ಳಲ್ಲ. ಅನೇಕ ರಾಷ್ಟ್ರಗಳು ಈ ಕುರಿತು ಎಚ್ಚೆತ್ತುಕೊಂಡಿವೆ. ಅವರು ಅಭಿವೃದ್ಧಿ ಹೆಸರಲ್ಲಿ ಅವನತಿಯತ್ತ ಸಾಗುತ್ತಿಲ್ಲ. ಈ ವಿಡಿಯೋ ನೋಡಿ. ಹಸಿರಿಗೆ ಅವರು ನೀಡುವ ಮಹತ್ವ ಅರಿವಾಗುತ್ತದೆ. ಹಸಿರಿನ ಬೆಲೆ ಗೊತ್ತಾಗಿದ್ದರೆ ನಮ್ಮಲ್ಲಿಯೂ ಈ ವ್ಯವಸ್ಥೆ ಬಂದಿರುತಿತ್ತು.



ಬೃಹತ್ ಮರ ಕಿತ್ತು ಬೇರೆ ಕಡೆ ನೆಡುವುದನ್ನು ನೋಡಿದ್ದೀರಾ? (ವಿಡಿಯೋ)

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಸಿಡ್ನಿಯಲ್ಲಿ ನಡೆದ ಮಾರಣಾಂತಿಕ ದಾಳಿ ಬಗ್ಗೆ ಯುಕೆ ಪ್ರಧಾನಿ ಮೊದಲ ರಿಯಾಕ್ಷನ್

2 ವರ್ಷದ ಬಾಲಕಿ ರೇಪ್ ಎಸಗಿ, ಹತ್ಯೆ ಮಾಡಿದವನಿಗೆ ಕ್ಷಮದಾನಕ್ಕೆ ನಿರಾಕರಿಸಿದ ರಾಷ್ಟ್ರಪತಿ

ಆರ್‌ಎಸ್‌ಎಸ್‌, ಬಿಜೆಪಿ ಸಿದ್ಧಾಂತ ದೇಶವನ್ನು ನಾಶಪಡಿಸುತ್ತದೆ: ಮಲ್ಲಿಕಾರ್ಜುನ ಖರ್ಗೆ

ಬಿಜೆಪಿ ಸಾರ್ವಜನಿಕರ ನಂಬಿಕೆಯನ್ನು ಕಳೆದುಕೊಂಡಿದೆ: ಪ್ರಿಯಾಂಕಾ ಗಾಂಧಿ

ಮತ್ತಷ್ಟು ದಾಖಲೆ ಸಮೇತ ಎದುರು ಬರುತ್ತೇವೆ: ಗುಡುಗಿದ ಡಿಕೆ ಶಿವಕುಮಾರ್‌

ಮುಂದಿನ ಸುದ್ದಿ
Show comments