Webdunia - Bharat's app for daily news and videos

Install App

ಈಜಿಪ್ಟಿನ ವಿಮಾನ ಕಣ್ಮರೆಗೆ ಭಯೋತ್ಪಾದಕ ಕೃತ್ಯ ಕಾರಣವೇ?

Webdunia
ಗುರುವಾರ, 19 ಮೇ 2016 (17:30 IST)
ಪ್ಯಾರಿಸ್‌ನಿಂದ ಕೈರೊಗೆ ತೆರಳುತ್ತಿದ್ದ ಈಜಿಪ್ಟ್ ಏರ್ ವಿಮಾನದ ನಿಗೂಢ ಕಣ್ಮರೆಗೆ ಭಯೋತ್ಪಾದನೆ ದಾಳಿ ಕಾರಣವಾಗಿರುವ ಸಾಧ್ಯತೆ ಹೆಚ್ಚಾಗಿದೆ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.  

ಇತ್ತೀಚಿನ ತಿಂಗಳಲ್ಲಿ ಫ್ರಾನ್ಸ್ ಮತ್ತು ಈಜಿಪ್ಟ್ ಇಸ್ಲಾಮಿಕ್ ಉಗ್ರಗಾಮಿಗಳಿಗೆ ಪ್ರಮುಖ ಗುರಿಗಳಾಗಿದ್ದು,  ಅಕ್ಟೋಬರ್‌ನಲ್ಲಿ ರಷ್ಯನ್ ಚಾರ್ಟರ್ ಕಂಪನಿ ಮೆಟ್ರೊಜೆಟ್‌ಗೆ ಸೇರಿದ ಎ321 ವಿಮಾನಕ್ಕೆ ಬಾಂಬ್ ದಾಳಿ ಮಾಡಿದ್ದಕ್ಕೆ ಇಸ್ಲಾಮಿಕ್ ಸ್ಟೇಟ್ ಹೊಣೆ ಹೊತ್ತಿದೆ.
 
 ಈಜಿಪ್ಟ್ ಏರ್ ವಿಮಾನದ ಕಣ್ಮರೆಯಲ್ಲಿ ತಾಂತ್ರಿಕ ದೋಷದ ಅವಕಾಶಗಳು ಕಡಿಮೆಯಾಗಿದೆ ಎಂದು ತಜ್ಞರು ಹೇಳಿದ್ದಾರೆ. ತಾಂತ್ರಿಕ ದೋಷದಲ್ಲಿ ಮುಖ್ಯವಾದ ಮೋಟರ್ ಸ್ಫೋಟದ ಸಾಧ್ಯತೆ ಸಂಭವನೀಯವಲ್ಲ. ಎ320 ಹೊಸದಾಗಿದ್ದು, 2003ರಲ್ಲಿ ಸೇವೆಗೆ ಪ್ರವೇಶಿಸಿದೆ ಎಂದು ಏರೋನಾಟಿಕ್ಸ್ ತಜ್ಞ ಗೆರಾರ್ಡ್ ಫೆಲ್ಡ್‌ಜರ್ ತಿಳಿಸಿದರು.
ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆ್ಯಪ್‌ನ್ನು ಡೌನ್‌ಲೋಡ್ ಮಾಡಿಕೊಳ್ಳಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

2029 ರಲ್ಲಿ ಕೇಂದ್ರದಲ್ಲಿ ನಾವು ಬಂದಾಗ ಬಿಜೆಪಿಯವರನ್ನು ತಿಹಾರ್ ಜೈಲಿಗೆ ಹಾಕ್ತೀವಿ: ಪ್ರದೀಪ್ ಈಶ್ವರ್

ಸಂವಿಧಾನಕ್ಕೆ ಅಪಚಾರ ಮಾಡಿದ ಪಕ್ಷ ಎಂದರೆ ಕಾಂಗ್ರೆಸ್: ಛಲವಾದಿ ನಾರಾಯಣಸ್ವಾಮಿ

5 ವರ್ಷ ನಾನೇ ಸಿಎಂ ಎಂದ ಸಿದ್ದರಾಮಯ್ಯ: ಲೈಫ್ ಟೈಂ ನಾನೇ ಎನ್ನಿ ಎಂದ ಡಿಕೆಶಿ ಫ್ಯಾನ್ಸ್

ರಾಹುಲ್ ಗಾಂಧಿ ಭೇಟಿಗೆ ಮುನ್ನ ನಾನೇ ಸಿಎಂ ಎಂದು ಘರ್ಜಿಸಿದ ಸಿದ್ದರಾಮಯ್ಯ

ಆ್ಯಪ್ ಮೂಲಕ ಆನ್‌-ಡಿಮ್ಯಾಂಡ್ ಇಂಟ್ರಾಸಿಟಿ ಶಿಪ್ಪಿಂಗ್ ಸೇವೆ ಆರಂಭಿಸಿದ ಡೆಲಿವರಿ

ಮುಂದಿನ ಸುದ್ದಿ
Show comments