Webdunia - Bharat's app for daily news and videos

Install App

ಈ ದೇಶದಲ್ಲಿ ಈರುಳ್ಳಿ ಸೇವಿಸಿದವರ ಕತೆ ಏನಾಗಿದೆ ಗೊತ್ತಾ?!

Webdunia
ಗುರುವಾರ, 6 ಆಗಸ್ಟ್ 2020 (09:33 IST)
ಬೆಂಗಳೂರು: ನಮ್ಮ ಅಡುಗೆಗಳಲ್ಲಿ ನಾವು ದಿನನಿತ್ಯ ಬಳಸುವ ಈರುಳ್ಳಿ ಸೇವಿಸಿ ಅಮೆರಿಕಾ, ಕೆನಡಾ ದೇಶಗಳಲ್ಲಿ ಜನ ಅಸ್ವಸ್ಥರಾಗಿದ್ದಾರೆ. ಕೆಂಪು ಈರುಳ್ಳಿಯಿಂದ ಹರಡುವ ಸಾಲ್ಮೊನೆಲ್ಲಾ ಕುಲದ ಬ್ಯಾಕ್ಟೀರಿಯಾ ಕರುಳಿನ ಸಮಸ್ಯೆ ತಂದೊಡ್ಡಿದೆಯಂತೆ.


ಹೀಗಾಗಿ ಈ ರಾಷ್ಟ್ರಗಳಲ್ಲಿ ಈಗ ಈರುಳ್ಳಿ ಸೇವಿಸಲೂ ಜನ ಭಯಪಡುವಂತಾಗಿದೆ. ಕೆಂಪು ಈರುಳ್ಳಿಯಿಂದ ಬರುವ ಈ ಬ್ಯಾಕ್ಟೀರಿಯಾದಿಂದಾಗಿ ಅಜೀರ್ಣ, ಬೇಧಿ, ವಾಂತಿಯಂತಹ ಸಮಸ್ಯೆಗಳು ಕಂಡುಬಂದಿವೆ. ಇದ್ದಕ್ಕಿದ್ದ ಹಾಗೆ ಇಂತಹದ್ದೊಂದು ಬ್ಯಾಕ್ಟೀರಿಯಾ ರೋಗ ಹರುಡುವುದಕ್ಕೆ ಕಾರಣವಾಗಿದ್ದು ಏನು ಎಂಬುದರ ಕುರಿತು ಇಲ್ಲಿ ಈಗ ತನಿಖೆ ನಡೆಸಲಾಗುತ್ತಿದೆಯಂತೆ.

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments