Webdunia - Bharat's app for daily news and videos

Install App

ನಿರಂಕಾರಿ ಧಾರ್ಮಿಕ ನಾಯಕ ಬಾಬಾ ಹರದೇವ್ ಸಿಂಗ್ ರಸ್ತೆ ಅಪಘಾತದಲ್ಲಿ ದುರಂತ ಮರಣ

Webdunia
ಶುಕ್ರವಾರ, 13 ಮೇ 2016 (15:43 IST)
ಸಂತ ನಿರಂಕಾರಿ ಮಿಷನ್‌ನ ಭಾರತದ ಧಾರ್ಮಿಕ ನಾಯಕ ಬಾಬಾ ಹರದೇವ್ ಸಿಂಗ್ ಶುಕ್ರವಾರ ಕೆನಡಾದ ಮಾಂಟ್ರಿಯಲ್‌ನಲ್ಲಿ ಕಾರು ಅಪಘಾತದಲ್ಲಿ ಶುಕ್ರವಾರ ಮೃತಪಟ್ಟಿದ್ದಾರೆ. 
 
ಮಿಷನ್ ಪತ್ರಿಕಾ ಮತ್ತು ಪ್ರಸಾರ ಉಸ್ತುವಾರಿ ಕೃಪಾಸಾಗರ್, ಬಾಬಾ ಹರದೇವ್ ಸಿಂಗ್ ಸಾವಿನಿಂದ ತಾವು ತುಂಬಾ ಶೋಕತಃಪ್ತರಾಗಿರುವುದಾಗಿ ತಿಳಿಸಿದರು. ಇದೊಂದು ದಿಢೀರ್ ಮತ್ತು ದುಃಖಕರ ಸುದ್ದಿ ಎಂದು ಕೃಪಾಸಾಗರ್ ಹೇಳಿದರು. 
 
ಇದಕ್ಕೆ ಮುಂಚೆ ಬಿಜೆಪಿ ನಾಯಕ ಶಹನಾವಾಜ್ ಹುಸೇನ್ ಟ್ವಿಟರ್‌ನಲ್ಲಿ ಈ ಬೆಳವಣಿಗೆ ಕುರಿತು ತಿಳಿಸಿ, ಬಾಬಾ ಹರದೇವ್ ಸಿಂಗ್ ಸಾವಿನಿಂದ ರಾಷ್ಟ್ರಕ್ಕೆ ಅಪಾರ ನಷ್ಟವಾಗಿದೆ. ಅವರು ಜನರಿಗೆ ವಿಪುಲ ಸೇವೆ ಸಲ್ಲಿಸುತ್ತಿದ್ದರು ಎಂದು ಪ್ರತಿಕ್ರಿಯಿಸಿದರು. 

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments