Webdunia - Bharat's app for daily news and videos

Install App

ನಮ್ಮ ಗುರಿ ಸ್ಕಿಲ್ ಇಂಡಿಯಾ ಆದರೆ ಸ್ಕ್ಯಾಮ್ ಇಂಡಿಯಾ ಅಲ್ಲ : ಮೋದಿ

Webdunia
ಗುರುವಾರ, 16 ಏಪ್ರಿಲ್ 2015 (12:17 IST)
ಜಾಗತಿಕ ಬೆಳವಣಿಗೆಗೆ ಶಕ್ತಿನೀಡಲು ಭಾರತ ನಮ್ಮ ಕಾರ್ಮಿಕಶಕ್ತಿಯನ್ನು ಒದಗಿಸುತ್ತದೆ. ನಮ್ಮ ಗುರಿ ಕೌಶಲ್ಯದಿಂದ ತುಂಬಿದ  ಭಾರತವೇ ಹೊರತು ಹಗರಣಪೀಡಿತ ಭಾರತವಲ್ಲ ಎಂದು ನರೇಂದ್ರ ಮೋದಿ ಹೇಳಿದ್ದಾರೆ. ಕೆನಡಾದ ಟೊರಂಟೋದ ರಿಕೋ ಕಾಲಿಸಿಯಂನಲ್ಲಿ ಭಾರತೀಯ ಸಮುದಾಯವನ್ನು ಉದ್ದೇಶಿಸಿ ಮಾತನಾಡಿದ ಮೋದಿ, ತಾವು 10 ತಿಂಗಳ ಹಿಂದೆ ಅಧಿಕಾರ ಹಿಡಿದಾಗಿನಿಂದ ನಂಬಿಕೆಯ ಹೊಸ ವಾತಾವರಣ ಮೂಡಿದೆ ಎಂದು ಹೇಳಿದರು.
 
ನಾವು ಜನ ಗಣ ಮನ ಅಧಿನಾಯಕ್ ಎಂದು ಹೇಳುತ್ತೇವೆ. ಆ ಜನ ಮನ್ ಬದಲಾಗಿದೆ ಎಂದು ಸುಮಾರು 10,000 ಜನರಿದ್ದ ಭಾರತೀಯ ಸಮುದಾಯಕ್ಕೆ ಮನದಟ್ಟು ಮಾಡಿದರು. ಭಾರತ ಎದುರಿಸುವ ಎಲ್ಲಾ ಸಮಸ್ಯೆಗೆ ಅಭಿವೃದ್ಧಿ ಪರಿಹಾರವಾಗಿದೆ. ದೇಶವು ಅಗತ್ಯವಾದ ಎಲ್ಲಾ ಸಾಮರ್ಥ್ಯಗಳನ್ನು ಹೊಂದಿದೆ. ಅದಕ್ಕೆ ಅವಕಾಶಗಳ ಅಗತ್ಯವಿದೆ ಎಂದರು. 
 
ಹಿಂದಿನ ಸರ್ಕಾರಗಳ ವಿರುದ್ಧ ವಾಗ್ದಾಳಿ ಮಾಡಿದ ಮೋದಿ ಅವ್ಯವಸ್ಥೆಯ ಸ್ಥಿತಿಯನ್ನು ಸೃಷ್ಟಿಸಿ ನಿರ್ಗಮಿಸಿದರು. ಅದನ್ನು ನಾವು ಸ್ವಚ್ಛಗೊಳಿಸಲು ಹೊರಟಿದ್ದೇವೆ ಎಂದು ಟೀಕಿಸಿದರು. 
 
 ಮೋದಿ, ಮೋದಿ ಎಂದು ಸಭಿಕರು ಹರ್ಷೋದ್ಗಾರ ಮಾಡಿದಾಗ, ಭಾರತದಲ್ಲಿ ಆಗುತ್ತಿರುವುದೆಲ್ಲಾ ನನ್ನಿಂದಲ್ಲ, ಭಾರತದ ಜನತೆಯಿಂದ ಎಂದು ನುಡಿದರು. 

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments