Webdunia - Bharat's app for daily news and videos

Install App

ಕಾರ್ಗಿಲ್ ಯುದ್ಧದಲ್ಲಿ ಕೂದಲೆಳೆಯಲ್ಲಿ ಪ್ರಾಣ ಉಳಿಸಿಕೊಂಡಿದ್ದ ಮುಷರಫ್, ನವಾಜ್ ಷರೀಫ್

Webdunia
ಸೋಮವಾರ, 24 ಜುಲೈ 2017 (13:35 IST)
ನವದೆಹಲಿ: 1999 ರ ಕಾರ್ಗಿಲ್ ಯುದ್ಧದ ಸಂದರ್ಭದಲ್ಲಿ ಭಾರತದ ವಾಯುಸೇನಾ ಹೆಲಿಕಾಪ್ಟರ್ ನ ಪೈಲಟ್ ಆ ಒಂದು ಕೆಲಸ ಮಾಡಿದ್ದರೆ, ಪಾಕ್ ಪ್ರಧಾನಿ ನವಾಜ್ ಷರೀಫ್ ಮತ್ತು ಅಂದಿನ ಸೇನಾಧಿಕಾರಿ ಜನರಲ್ ಪರ್ವೇಜ್ ಮುಷರಫ್ ಏಕಕಾಲಕ್ಕೆ ಮೃತರಾಗುತ್ತಿದ್ದರು!


ಬಾಂಬ್ ಹೊತ್ತೊಯ್ಯುತ್ತಿದ್ದ ಭಾರತೀಯ ಯುದ್ಧ ವಿಮಾನ ಜಾಗ್ವಾರ್ ನ ಪೈಲಟ್ ಪಾಕಿಸ್ತಾನದ ಗುಲ್ಟೇರಿ ಪ್ರದೇಶದಲ್ಲಿ ಸ್ಥಾಪಿತವಾಗಿದ್ದ ಪಾಕ್ ವಾಯುನೆಲೆಯ ಬಳಿ ತಲುಪಿದ್ದ. ಇನ್ನೇನು ಆ ವಾಯುನೆಲೆ ಮೇಲೆ ಬಾಂಬ್ ಹಾಕುವವನಿದ್ದ. ಆದರೆ ಅಷ್ಟರಲ್ಲಿ ಏರ್ ಕಮಾಂಡರ್ ಬಾಂಬ್ ಹಾಕದಂತೆ ಆದೇಶಿಸಿದ್ದರು.

ಯಾಕೆಂದರೆ ಆ ವಾಯುನೆಲೆಯಲ್ಲಿ ಪಾಕ್ ಪ್ರಧಾನಿ ಷರೀಫ್ ಮತ್ತು ಮುಷರಫ್ ಇರುವ ಮಾಹಿತಿ ವಾಯುಸೇನೆಗೆ ಸಿಕ್ಕಿತ್ತು. ಹೀಗಾಗಿ ಏರ್ ಕಮಾಂಡರ್ ಪ್ರಮಾದವಾಗದಂತೆ ನೋಡಿಕೊಂಡರು. ಆದರೆ ಪೈಲಟ್ ಗೆ ಸೂಚನೆ ಸಿಕ್ಕಿರದೇ ಇರುತ್ತಿದ್ದರೆ, ಆ ವಾಯುಸೇನೆ ಮೇಲೆ ಬಾಂಬ್ ಎಸೆಯುತ್ತಿದ್ದ. ಅಂತೂ ಕೂದಲೆಳೆಯಲ್ಲಿ ಪಾಕಿಸ್ತಾನದ ಇಬ್ಬರೂ ನಾಯಕರೂ ತಪ್ಪಿಸಿಕೊಂಡಿದ್ದರು. ಸರ್ಕಾರಿ ದಾಖಲೆಗಳನ್ನು ಉಲ್ಲೇಖಿಸಿ ಆಂಗ್ಲ ವಾಹಿನಿಯೊಂದು ಮಾಡಿದ ವರದಿಯಲ್ಲಿ ಈ ಅಂಶ ಬೆಳಕಿಗೆ ಬಂದಿದೆ.

ಇದನ್ನೂ ಓದಿ..  ಮೊದಲ ಟೆಸ್ಟ್ ಗೂ ಮೊದಲು ಕನ್ನಡಿಗ ಕೆಎಲ್ ರಾಹುಲ್ ಗೆ ಆಘಾತ

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments