Webdunia - Bharat's app for daily news and videos

Install App

ನಾರ್ವೆಯಲ್ಲಿ ಸಿಡಿಲುಬಡಿದು 300ಕ್ಕೂ ಹೆಚ್ಚು ಹಿಮಸಾರಂಗಗಳ ಸಾವು

Webdunia
ಮಂಗಳವಾರ, 30 ಆಗಸ್ಟ್ 2016 (10:17 IST)
300ಕ್ಕೂ ಹೆಚ್ಚು ಹಿಮಸಾರಂಗಗಳು ಸಿಡಿಲು ಬಡಿದು ದಾರುಣ ಸಾವನ್ನಪ್ಪಿದ ಘಟನೆ ದಕ್ಷಿಣ ನಾರ್ವೆಯಲ್ಲಿ ಸಂಭವಿಸಿರುವುದಾಗಿ ನಾರ್ವೆ ಅಧಿಕಾರಿಗಳು ತಿಳಿಸಿದ್ದಾರೆ. ಹರ್ಡನ್‌ಗೆರ್‌ವಿಡ್ಡಾ ಪ್ರಸ್ಥಭೂಮಿಯಲ್ಲಿ 70 ಮರಿಗಳು ಸೇರಿದಂತೆ 323 ಹಿಮಸಾರಂಗಗಳು ಮೃತಸ್ಥಿತಿಯಲ್ಲಿರುವುದನ್ನು ಗೇಮ್‌ಕೀಪರ್ ಪತ್ತೆಹಚ್ಚಿದರು.  ಹರ್ಡನ್‌ಗೇರ್‌ವಿಡ್ಡಾದಲ್ಲಿ ಯುರೋಪಿನ ಸುಮಾರು 10,000 ವನ್ಯ ಹಿಮಸಾರಂಗ ಮುಕ್ತವಾಗಿ ಸಂಚರಿಸುತ್ತವೆ.
 
ಟೆಲಿವಿಷನ್ ದೃಶ್ಯದಲ್ಲಿ ಹಿಮಸಾರಂಗಗಳ ಮೃತದೇಹಗಳು ಮೃತಸ್ಥಿತಿಯಲ್ಲಿ ನೆಲದ ಮೇಲೆ ಒಟ್ಟಿಗೆ ಬಿದ್ದಿರುವುದನ್ನು ತೋರಿಸಿದೆ. ಶುಕ್ರವಾರ ಈ ಪ್ರದೇಶದಲ್ಲಿ ಬಲವಾದ ಬಿರುಗಾಳಿ ಬೀಸಿತ್ತು. ಪ್ರಾಣಿಗಳು ಕೆಟ್ಟ ಹವೆಯಲ್ಲಿ ಒಟ್ಟಿಗೆ ಕಲೆತಿದ್ದು ಸಿಡಿಲು ಬಡಿದಿದ್ದರಿಂದ ಮೃತಪಟ್ಟಿವೆ ಎಂದು ನಾರ್ವೆ ಪರಿಸರ ಏಜನ್ಸಿ ತಿಳಿಸಿದೆ. ಪ್ರಕೃತಿ ವಿಕೋಪಕ್ಕೆ ಮುಗ್ಧ ಜೀವಿಗಳು  ಸಾವಿನಲ್ಲೂ ಒಂದಾಗಿ ಮಲಗಿರುವ ದೃಶ್ಯ ಹೃದಯಕಲಕುವಂತಿದೆ.
 
 ನಾರ್ವೆಯಲ್ಲಿ ಸುಮಾರು 25,000 ವನ್ಯ ತಂಡ್ರಾ ಹಿಮಸಾರಂಗಗಳು ದಕ್ಷಿಣ ಪರ್ವತ ಪ್ರದೇಶಗಳಲ್ಲಿವೆ ಎಂದು ತಜ್ಞರು ತಿಳಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ 

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಮಿಡಿಗೇಶಿ ಬಳಿ 19 ನವಿಲುಗಳ ಸಾವು: ಎಚ್ಚೆತ್ತ ಸರ್ಕಾರದಿಂದ ದಿಟ್ಟ ನಿರ್ಧಾರ

ಟೆಸ್ಟ್‌ನಲ್ಲಿ ತುಂಬಾ ಮಿಸ್ ಮಾಡಿಕೊಂಡಿದ್ದೇನೆ, ವಿರಾಟ್‌ ದೇಶಕ್ಕೆ ನಿಮ್ಮ ಅವಶ್ಯಕತೆಯಿದೆ: ಶಶಿ ತರೂರ್ ಪೋಸ್ಟ್‌

ನೇಹಾ ಹಿರೇಮಠ ಹತ್ಯೆ ಸಂಬಂಧ: ಆರೋಪಿಗೆ ಫಯಾಜ್ ಬಿಗ್ ಶಾಕ್

ಧರ್ಮಸ್ಥಳ ಅಸ್ಥಿ ಉತ್ಖನನ: ದೂರುದಾರ ಗುರುತಿಸಿದ 11ನೇ ಪಾಯಿಂಟ್‌ನಲ್ಲಿ ಬಿಗ್‌ಟ್ವಿಸ್ಟ್‌

ಮೈಸೂರಿನತ್ತ ಹೆಜ್ಜೆ ಹಾಕಿದ ಅಭಿಮನ್ಯ ನೇತೃತ್ವದ 9 ಗಜಪಡೆ

ಮುಂದಿನ ಸುದ್ದಿ
Show comments