Webdunia - Bharat's app for daily news and videos

Install App

ಅಪ್ಪುಗೆಯ ದಿನ: ಬೆಚ್ಚನೆಯ ಅಪ್ಪುಗೆಯಿಂದ ಎಷ್ಟೆಲ್ಲಾ ಲಾಭವಿದೆ ಗೊತ್ತಾ?

Krishnaveni K
ಸೋಮವಾರ, 12 ಫೆಬ್ರವರಿ 2024 (08:24 IST)
ಬೆಂಗಳೂರು: ವಾಲಂಟೈನ್ಸ್‍ ವೀಕ್ ನಲ್ಲಿ ಇಂದು ಅಪ್ಪಗೆಯ ದಿನವಾಗಿದೆ. ವಾಲಂಟೈನ್ಸ್ ಡೇ ಆಚರಿಸಲು ಇನ್ನು ನಾಲ್ಕು ದಿನ ಬಾಕಿಯಿದ್ದು, ಇಂದು ಅಪ್ಪುಗೆಯ ದಿನವೆಂದು ಆಚರಣೆ ಮಾಡಲಾಗುತ್ತದೆ.

ನಮ್ಮ ಪ್ರೀತಿ ಪಾತ್ರರಿಗೆ ನೀಡುವ ಬೆಚ್ಚನೆ ಎಷ್ಟು ಸುಮಧುರ ಭಾವನೆ ಕೊಡುತ್ತದೆ ಅಲ್ವಾ? ಅಪ್ಪುಗೆ ಎನ್ನುವುದು ಪರಸ್ಪರ ಭಾವನೆಗಳನ್ನು ಹಂಚಿಕೊಳ್ಳಲು ಮತ್ತು ಪ್ರೀತಿ ವಿನಿಮಯ ಮಾಡಿಕೊಳ್ಳಲು ಹಾಗೂ ಸದ್ದಿಲ್ಲದೇ ಪ್ರೀತಿಯ ಸಂವಹನ ನಡೆಸಲು ಇರುವ ಒಂದು ಮಾರ್ಗವಾಗಿದೆ.

ಪ್ರೀತಿಯಲ್ಲಿ ಅಪ್ಪುಗೆ ಯಾಕೆ ಬೇಕು
ಕೆಲವೊಮ್ಮೆ ನಮ್ಮ ಭಾವನೆಗಳನ್ನು ಪದಗಳಲ್ಲಿ ಹೇಳಲು ಸಾಧ್ಯವಾಗದೇ ಇರಬಹುದು. ಭಾವುಕತೆ ಮೇರೆ ಮೀರಿದಾಗ ಬೆಚ್ಚನೆಯ ಅಪ್ಪುಗೆಯೊಂದು ನಮ್ಮೆಲ್ಲಾ ಮನದ ಭಾವನೆಗಳನ್ನು ಸಂಗಾತಿಗೆ ದಾಟಿಸಿ ಬಿಡುವ ಶಕ್ತಿ ಹೊಂದಿದೆ. ಒಂದು ಬೆಚ್ಚನೆಯ ಅಪ್ಪುಗೆಯಿಂದ ಆತಂಕ, ಒತ್ತಡ ಮುಂತಾದವುಗಳನ್ನು ಕಡಿಮೆ ಮಾಡುವಂತಹ ಆಕ್ಸಿಟಾಸಿನ್ ಹಾರ್ಮೋನ್ ಬಿಡುಗಡೆಯಾಗುತ್ತದೆ.

ಮಾನಸಿಕವಾಗಿ ತೀರಾ ಕುಗ್ಗಿ ಹೋದಾಗ ಸಂಗಾತಿಯ ಹೆಗಲಿಗೊರಗಿದಾಗ ಸಿಗುವ ಅಪ್ಪುಗೆ ನಮಗೆ ಸಮಾಧಾನ ತಂದುಕೊಡುತ್ತದೆ. ಎಷ್ಟೋ ಸಮಯದ ನಂತರ ಭೇಟಿಯಾಗುವ ಸ್ನೇಹಿತನಿಗೆ ಸ್ನೇಹದ ಅಪ್ಪುಗೆ ನೀಡುತ್ತೇವೆ. ಪ್ರೇಮದ ಉತ್ತುಂಗದಲ್ಲಿ ಪ್ರೇಮಿಗೆ ನೀಡುವುದು ಬಿಗಿಯಾದ ಅಪ್ಪುಗೆ. ಈ ರೀತಿ ಅಪ್ಪುಗೆಯ ವಿಧಗಳು ಬೇರೆ ಬೇರೆಯಾಗಿದ್ದರೂ ಅವು ನಮ್ಮ ಮನಸ್ಸಿಗೆ ತಲುಪಿಸುವ ಭಾವನೆ ಸ್ನೇಹ, ಪ್ರೀತಿ ಮಾತ್ರವಾಗಿರುತ್ತದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಇಸ್ರೇಲ್- ಇರಾನ್ ಸಂಘರ್ಷ: ವಿಮಾನಗಳ ಹಾರಾಟ ಸ್ಥಗಿತದಿಂದ ಸಂಕಷ್ಟಕ್ಕೆ ಸಿಲುಕಿದ 18 ಕನ್ನಡಿಗರು

Video: ಪ್ರಿಯಾಂಕಾ ಗಾಂಧಿ ಉದ್ಘಾಟನೆ ಮಾಡಬೇಕೆನ್ನುವಷ್ಟರಲ್ಲಿ ಬಿದ್ದೇ ಹೋಯ್ತು ಫಲಕ

ಅಹಮದಾಬಾದ್‌ ವಿಮಾನ ದುರಂತ: ಇನ್ನೂ ಗುರುತು ಪತ್ತೆಯಾಗದ ಮಾಜಿ ಸಿಎಂ ವಿಜಯ್ ರೂಪಾನಿ ಮೃತದೇಹ

ಚುರುಕುಗೊಂಡ ಮುಂಗಾರು: ಮುಂದಿನ ಮೂರು ದಿನ ವರುಣ ಅಬ್ಬರ, ಆರು ಜಿಲ್ಲೆಗಳಲ್ಲಿ ರೆಡ್‌ ಅಲರ್ಟ್‌

ಏರ್‌ ಇಂಡಿಯಾ ದುರಂತ ಬೆನ್ನಲ್ಲೇ ಕೇದಾರನಾಥ ಬಳಿ ಹೆಲಿಕಾಪ್ಟರ್ ಅಪಘಾತ: ಪೈಲಟ್ ಸೇರಿ 7 ಮಂದಿ ಸಾವು

ಮುಂದಿನ ಸುದ್ದಿ
Show comments