Webdunia - Bharat's app for daily news and videos

Install App

29 ದಿನ ನಿರಂತರ ಅತ್ಯಾಚಾರ.. ಕೆರೆಗೆ ಹಾರಿ ಈಜಿ ತಪ್ಪಿಸಿಕೊಂಡ ದಿಟ್ಟ ಯುವತಿ..!

Webdunia
ಶುಕ್ರವಾರ, 8 ಸೆಪ್ಟಂಬರ್ 2017 (19:25 IST)
ಅಮೆರಿಕದ ಮಿನ್ನೆಸೋಟಾ ಗ್ರಾಮದ ರೈತ ಅಂದು ತನ್ನ ಹೊಲದ ಕಡೆ ಹೊರಟಿದ್ದಾಗ ದೋರದಲ್ಲಿ ಹುಲ್ಲಿನ ಮಧ್ಯೆ ಏನೋ ಇದ್ದಂತೆ ಭಾಸವಾಗುತ್ತದೆ. ಅದು ಜಿಂಕೆ ಇರಬಹುದೆಂದು ರೈತ ಭಾವಿಸುತ್ತಾನೆ. ಆದರೆ, ಅಲ್ಲಿದ್ದದ್ದು ಜಿಂಕೆಯಲ್ಲ, ಒಬ್ಬ ಹದಿಹರೆಯದ ಹುಡುಗಿ.
 

ರೈತನನ್ನ ಕಂಡಿದ್ದೇ ತಡ ಪ್ಯಾಂಟ್, ಚಪ್ಪಲಿ ಹಾಕದ ಆ ಹುಡುಗಿ ಸಮೀಪಕ್ಕೆ ಬಂದು ನಿಂತಳು. ಆಕೆಯನ್ನ ಕಂಡ ರೈತನಿಗೆ ಗುರುತು ಸಿಕ್ಕಿತ್ತು. ನೀನು ನನ್ನನ್ನ ಛೇಡಿಸಲು ಇಲ್ಲಿ ಬಂದಿದ್ದೀಯಾ. ತಿಂಗಳ ಹಿಂದೆ ಅಲೆಗ್ಯಾಂಡ್ರಿಯಾದಿಂದ ನಾಪತ್ತೆಯಾದ ಹುಡುಗಿ ನೀನೇ ತಾನೇ ಎಂದು ರೈತ ಪ್ರಶ್ನಿಸಿದ. ಇದಕ್ಕೆ ಆಕೆ ಹೌದು ಎಂದು ಉತ್ತರಿಸಿದಳು. ತನ್ನನ್ನ ಅಪಹರಣ ಮಾಡಿದ್ದಾರೆ 911ಗೆ ಕರೆ ಮಾಡಿ ಎಂದು ಕೇಳಿದ್ದಾಳೆ.

ಪೊಲೀಸರು ಹೇಳುವ ಪ್ರಕಾರ, 29 ದಿನಗಳ ಹಿಂದೆ ಯುವತಿಯನ್ನ ಕಿಡ್ನ್ಯಾಪ್ ಮಾಡಿ ಕೆರೆಯ ಮೊಬೈಲ್ ಹೌಸ್`ನಲ್ಲಿ ಬಂಧಿಸಿಟ್ಟು, ಗನ್ ಪಾಯಿಂಟ್`ನಲ್ಲಿ ನಿರಂತರ ರೇಪ್ ಮಾಡಲಾಗಿದೆ. ಒಂದು ದಿನ ಆಕೆಯನ್ನ ಒಂಟಿಯಾಗಿ ಬಿಟ್ಟಾಗ ಅದ್ಯಾಗೋ ತಪ್ಪಿಸಿಕೊಂಡ ಹುಡುಗಿ ನದಿಯಲ್ಲಿ ಈಜಿ ತಡ ಸೇರಿದ್ದಾಳೆ. 150 ಎಕರೆ ಪ್ರದೇಶದ ಕೆರೆಯಲ್ಲಿ ಈಜಿ ದಡ ಸೇರಿದ್ದಾಳೆ. ವಸತಿ ಪ್ರದೇಶವನ್ನ ಹುಡುಕುತ್ತಾ ಹೊಲದಲ್ಲಿ ಓಡಿದ್ದಾಳೆ. ಕೊನೆಗೆ ರೈತನೊಬ್ಬನ ನೆರವು ಸಿಕ್ಕಿದೆ.

ಸ್ಥಳಕ್ಕೆ ಪೊಲೀಸರು ಆಗಮಿಸಿದ ಬಳಿಕ ಸಮೀಪದಲ್ಲೇ ಇದ್ದ ಅಪಹರಣಕಾರನ ವಾಹನವೊಂದನ್ನ ಯುವತಿ ಪತ್ತೆ ಹಚ್ಚಿದ್ದಾಳೆ. ಅಷ್ಟೊತ್ತಿಗೆ ಕಾರಿನ ಬಳಿಗೆ ಬಂದ ಕಾಮುಕನನ್ನ ಪೊಲೀಸರು ಹಿಡಿದಾಗ ಸಂಪೂರ್ಣ ವೃತ್ತಾಂತ ಬಾಯ್ಬಿಟ್ಟಿದ್ದಾನೆ. ಈತನ ಜೊತೆ ಮೂವರು ಕಾಮುಕರನ್ನ ಪೊಲೀಸರು ಬಂಧಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Meghalaya Murder Case: ಗಂಡನ ಜತೆಗಿನ ಬೆಡ್‌ ರೂಂ ಸಂಗತಿಯನ್ನು ಪ್ರಿಯಕರನಿಗೆ ಒಪ್ಪಿಸಿದ್ಳು ಸೋನಮ್

Bengaluru Stampede: ಆರ್‌ಸಿಬಿ ಮಾರ್ಕೆಂಟಿಗ್ ಮುಖ್ಯಸ್ಥ ನಿಖಿಲ್ ಸೋಸಲೆಗೆ ಕಾನೂನಿನಲ್ಲಿ ಹಿನ್ನಡೆ

Indore Raja Raguvamshi murder: ಅಬ್ಬಾ.. ಗಂಡನನ್ನು ಕೊಂದು ಸೋನಂ ಪ್ಲ್ಯಾನ್ ಏನಿತ್ತು ಗೊತ್ತಾ

Rajasthan: ಹುಲಿ ದಾಳಿಗೆ ಮೂರನೇ ಬಲಿ, ದೇವಾಲಯದ ಉಸ್ತುವಾರಿ ಸಾವು

ಆತುರ, ಕ್ರೆಡಿಟ್ ವಾರ್ ಗೆ 11 ಅಮಾಯಕರ ಬಲಿಯಾದ್ರು: ಸಿ.ಟಿ.ರವಿ

ಮುಂದಿನ ಸುದ್ದಿ
Show comments