Webdunia - Bharat's app for daily news and videos

Install App

ಬಿಟ್ಟು ಹೋಗಬೇಡ ಎಂದು ದುಂಬಾಲು ಬಿದ್ದ ಕಾಂಗರೂ ಮರಿ(ವಿಡಿಯೋ)

Webdunia
ಶುಕ್ರವಾರ, 8 ಜುಲೈ 2016 (11:22 IST)
ಪ್ರಾಣಿಗಳಿಗೆ ಭಾವನೆಗಳಿರಲ್ಲ ಅನ್ನುತ್ತಾರೆ. ಆದರೆ ಅದು ಸುಳ್ಳೆಂದು ಸಾಬೀತು ಪಡಿಸುವ ಅನೇಕ ದೃಷ್ಟಾಂತಗಳು ನಮಗೆದುರಾಗುತ್ತಲೇ ಇರುತ್ತವೆ. ಸಾಕು ಪ್ರಾಣಿಗಳ ಪ್ರಶ್ನೆ ಬಿಡಿ. ಅವು ತಮಗೆ ಅನ್ನ ಹಾಕಿದವರಿಗಾಗಿ ಜೀವವನ್ನು ಸಹ ಅರ್ಪಿಸುತ್ತವೆ. ಭಾವನಾತ್ಮಕ ಸಂಬಂಧವನ್ನು ಬೆಳೆಸಿಕೊಂಡಿರುತ್ತವೆ. ಆದರೆ ಕಾಡು ಪ್ರಾಣಿಗಳಿಗೆ ಮಾನವರೆಂದರೆ ಭಯ. ಅವುಗಳೊಂದಿಗೆ ಮಾನವನ ಮೈತ್ರಿ ಅಪರೂಪ. ಅಂತಹ ಅಪರೂಪದಲ್ಲೊಂದು ಈ ಘಟನೆ.

ಅನಾಥ ಕಾಂಗರೂ ಮರಿಯೊಂದು ತನ್ನ ಪ್ರಾಣ ರಕ್ಷಿಸಿದ ವ್ಯಕ್ತಿಯನ್ನ ಬಿಟ್ಟುಹೋಗಬೇಡ ಎಂದು ಓಡೋಡಿ ಬಂದು ಕೈ ಹಿಡಿದು ದುಂಬಾಲು ಬಿದ್ದ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ಓಡಾಡುತ್ತಿದೆ. ಆಸ್ಟ್ರೇಲಿಯಾದ ವನ್ಯಜೀವಿ ರಕ್ಷಕ ಬ್ರೋಲ್ಗಾ ಈ ವಿಡಿಯೋವನ್ನು  ಹಂಚಿಕೊಂಡಿದ್ದಾರೆ.
 
“ನಾನು ತಿರುಗಿ ಬರುತ್ತೇನೆ” ಬ್ರೋಲ್ಗಾ  ಮೂಕ ಪ್ರಾಣಿಗೆ ಅರ್ಥ ಮಾಡಿಸಲು ಪ್ರಯತ್ನಿಸುತ್ತಿದ್ದಾರೆ. ಆದರೂ ಪುಟ್ಟ ಮರಿ ಅವರನ್ನು ಹೋಗಗೊಡುತ್ತಿಲ್ಲ. ಒಮ್ಮೆ ಈ ಭಾವನಾತ್ಮಕ ವಿಡಿಯೋ ನೋಡಿ. 

  ಬಿಟ್ಟು ಹೋಗಬೇಡ ಎಂದು ಜೀವರಕ್ಷಕನ ಕಾಲು ಹಿಡಿದ ಕಾಂಗರೂ(ವಿಡಿಯೋ)

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಜಾತಿ ಧರ್ಮ ಯಾವುದೂ ನೋಡಲ್ಲ, ಇದೊಂದು ಮಾತು ಸುಳ್ಳಾದ್ರೆ ವೇದಿಕೆ ಹತ್ತಲ್ಲ: ಸಿದ್ದರಾಮಯ್ಯ

ವಿಮಾನ ದುರಂತವಾದ ಕ್ಷಣದಲ್ಲೇ ನಾಪತ್ತೆಯಾದ ನಿರ್ಮಾಪಕ ಮಹೇಶ್ ಕಲಾವಾಡಿಯಾ ಇನ್ನೂ ಪತ್ತೆಯಾಗಿಲ್ಲ

DC ಅಪಾಯಕಾರಿ ಎಂದು ಘೋಷಿಸಿದ್ದರು,ಇಂದ್ರಾಯಣಿ ನದಿ ಸೇತುವೆ ದುರಂತ ನಡೆದಿದೆ: ಸಿಎಂ ಫಡಣವೀಸ್‌

Bengaluru, ಮಹಿಳೆ ಮೇಲೆ ರಾ‍ಪಿಡೋ ಚಾಲಕ ಕಪಾಳಮೋಕ್ಷ: ಅಸಲಿ ಸತ್ಯಾಂಶನೇ ಬೇರೆ

ಸಿಎಂ ಸಿದ್ದರಾಮಯ್ಯನ ಕಾರಿಗೆ ಅಡ್ಡ ಕಟ್ಟಿ ಆಕ್ರೋಶ ಹೊರಹಾಕಿದ ರೈತನ ಮೇಲೆ ಒದ್ದ ಪೊಲೀಸರು

ಮುಂದಿನ ಸುದ್ದಿ
Show comments