Webdunia - Bharat's app for daily news and videos

Install App

ಜೂಜಾಟದಲ್ಲಿ 2000 ಕೋಟಿ ಹಣದ ಜೊತೆ ಐವರು ಪತ್ನಿಯರನ್ನೂ ಕಳೆದುಕೊಂಡ ದುಬೈ ಯುವರಾಜ..?

Webdunia
ಸೋಮವಾರ, 5 ಜೂನ್ 2017 (16:13 IST)
ಜೂಜಾಟದಲ್ಲಿ ಪಾಂಡವರು ಪತ್ನಿ ದ್ರೌಪದಿಯನ್ನೆ ಇಟ್ಟು ಸೋತಿದ್ದರು ಎಂಬುದನ್ನ ಕೇಳಿದ್ಧೇವೆ. ಇದೀಗ, ಕಲಿಯುಗದಲ್ಲೂ ಒಬ್ಬ ರಾಜಕುಮಾರ ಜೂಜಿನಲ್ಲಿ ಐವರು ಪತ್ನಿಯರನ್ನ ಸೋತಿದ್ದಾನೆ.
 

ಡ್ರಗ್ಸ್ ಮತ್ತು ಜೂಜಿನ ಮೂಲಕವೇ ವಿಶ್ವಾದ್ಯಂತ ಕುಖ್ಯಾತಿಯಾಗಿರುವ ದುಬೈ ಯುವರಾಜ ಮಜೇದ್ ಬಿನ್ ಅಬ್ದುಲ್ಲಾ ಕ್ಯಾಸಿನೊದಲ್ಲಿ 6 ಗಂಟೆಗಳ ಕಾಲ ಅನಿಯಮಿತ ಪೋಕರ್ ಗೇಮ್ ಆಡುವ ಮೂಲಕ 359 ಮಿಲಿಯನ್ ಡಾಲರ್(2000 ಕೋಟಿ ರೂ.) ಹಣ ಮತ್ತು ತಾನು ಜೂಜಿನಲ್ಲಿ ಮಾಡಿದ್ದ ಸಾಲಕ್ಕಾಗಿ 9 ಹೆಂಡತಿಯರ ಪೈಕಿ ಐವರನ್ನ ಕಳೆದುಕೊಂಡಿದ್ದಾನೆಂದು ವರದಿಯಾಗಿದೆ.

ಇದನ್ನೂ ಓದಿ.. ಪ್ರಿಯಕರನ ಜೊತೆ ಬೆತ್ತಲಾಗಿ ಮಲಗಿದ್ದ ಪತ್ನಿ ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದಾಗ..

ಸೈನಲ್ ಕ್ಯಾಸಿನೋದಲ್ಲಿ ಒಂದು ವಾರ ಕಾಲ ಜೂಜಾಡುತ್ತಾ ಕಳೆದ ರಾಜಕುಮಾರ ಅಪಾರ ಪ್ರಮಾಣದ ಹಣ ಕಳೆದುಕೊಂಡಿದ್ದಾನೆ. ಅಷ್ಟೇ ಅಲ್ಲ, ಒತ್ತಾಯಪೂರ್ವಕವಾಗಿ ಐವರು ಪತ್ನಿಯರನ್ನೂ ಕಳೆದುಕೊಂಡಿದ್ದಾನೆ. 25 ಮಿಲಿಯನ್ ಡಾಲರ್  ಹಣಕ್ಕೆ ಪ್ರತಿಯಾಗಿ ರಾಜಕುಮಾರ ತನ್ನ ಐವರು ಪತ್ನಿಯರನ್ನೇ ಜೂಜಿನಲ್ಲಿಟ್ಟಿದ್ದ ಎಂದು ಕ್ಯಾಸಿನೋ ಮ್ಯಾನೇಜರ್ ಬಹಿರಂಗಪಡಿಸಿರುವುದಾಗಿ ವರದಿಯಾಗಿದೆ.

ಈ ಹಿಂದೆ ಕ್ಯಾಸಿನೋದಲ್ಲಿ ಕುದುರೆ ಮತ್ತು ಒಂಟೆಗಳನ್ನ ಆಡಿದ ಉದಾಹರಣೆಗಳಿವೆ. ಇದೇ ಮೊದಲ ಬಾರಿಗೆ ಪತ್ನಿಯರನ್ನ ಜೂಜಿಗಿಟ್ಟು ಆಡಿರುವುದು ಸುದ್ದಿಯಾಗಿದೆ. ಕೆಲ ವದಂತಿಗಳ ಪ್ರಕಾರ, ದುಬೈ ರಾಯಲ್ ಕುಟುಂಬದ ಸದಸ್ಯರು ಮುಂದಿನ ವಾರದ ಹೊತ್ತಿಗೆ ಹಣ ಕೊಟ್ಟು ಐವರೂ ಪತ್ನಿಯರನ್ನ ವಾಪಸ್ ಕರೆತರಲಿದ್ದಾರೆ ಎನ್ನಲಾಗಿದೆ.

ವೆಬ್ ದುನಿಯಾ ಫ್ಯಾಂಟಸಿ ಕ್ರಿಕೆಟ್ ಲೀಗ್: ಆಡಿ 2.5 ಲಕ್ಷ ರೂ. ಮೌಲ್ಯದ ಬಹುಮಾನ ಗೆಲ್ಲಿ.. ವೆಬ್ ದುನಿಯಾ ಫ್ಯಾಂಟಸಿ ಲೀಗ್`ನಲ್ಲಿ ಭಾಗವಹಿಸಲು ಲಿಂಕ್ ಕ್ಲಿಕ್ ಮಾಡಿ..

http://kannada.
fantasycricket.webdunia.com/

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Viral video: ಬೆಂಗಳೂರು ಡಿಆರ್ ಡಿಒ ಆಫೀಸರ್ ಮೇಲೆ ಕನ್ನಡಿಗನಿಂದ ಹಲ್ಲೆ ಕೇಸ್ ಗೆ ಟ್ವಿಸ್ಟ್: ಅಸಲಿಗೆ ನಡೆದದ್ದೇ ಬೇರೆಯೇ

DGP Om Prakash murder: ನಿವೃತ್ತ ಡಿಜಿಪಿ ಓಂ ಪ್ರಕಾಶ್ ಪತ್ನಿಗಿತ್ತು ಈ ಮಾನಸಿಕ ಕಾಯಿಲೆ

ಅಲಿಬಾಬ ಮತ್ತು 40 ಕಳ್ಳರ ಕಥೆಯ ತದ್ರೂಪವೇ ಸಿದ್ದರಾಮಯ್ಯರ ತಂಡ: ಡಿ.ವಿ. ಸದಾನಂದಗೌಡ

ಕಾಂಗ್ರೆಸ್ ಸರಕಾರವು ಜನರ ಪಾಲಿಗೆ ಬದುಕಿದ್ದೂ ಸತ್ತಂತಿದೆ: ಬಿ.ವೈ.ವಿಜಯೇಂದ್ರ

DGP Om Prakash murder: ಮೀನು ಊಟ ಮಾಡುತ್ತಿರುವಾಗಲೇ ಓಂ ಪ್ರಕಾಶ್ ಮೇಲೆ ನಡೆದಿತ್ತು ಡೆಡ್ಲೀ ಅಟ್ಯಾಕ್

ಮುಂದಿನ ಸುದ್ದಿ
Show comments