Webdunia - Bharat's app for daily news and videos

Install App

ಮುಂಬೈಯಲ್ಲಿ ದಿನವಿಡೀ ಕರೆಂಟ್ ಕಟ್ ಆಗಲು ಚೀನಾ ಕಾರಣ!

Webdunia
ಮಂಗಳವಾರ, 2 ಮಾರ್ಚ್ 2021 (09:27 IST)
ಮುಂಬೈ: ಕಳೆದ ವರ್ಷ ಮುಂಬೈ ನಗರವಿಡೀ ಒಂದು ದಿನದ ಮಟ್ಟಿಗೆ ವಿದ್ಯುತ್ ಕೈಕೊಟ್ಟು ಪರದಾಡಿದ ಸ್ಥಿತಿ ಎಲ್ಲೆಡೆ ಸುದ್ದಿಯಾಗಿತ್ತು. ಅಂದು ಆ ರೀತಿ ಆಗಲು ಕಾರಣ ಚೀನಾ ಎಂಬುದು ಈಗ ಬೆಳಕಿಗೆ ಬಂದಿದೆ!


ಗಡಿಯಲ್ಲಿ ತಗಾದೆ ತೆಗೆಯುತ್ತಿರುವ ಚೀನಾ ಭಾರತದ ವಿರುದ್ಧ ಸೈಬರ್ ಅಟ್ಯಾಕ್ ಕೂಡಾ ಮಾಡುತ್ತಿದೆ. ಕಳೆದ ಅಕ್ಟೋಬರ್ ನಲ್ಲಿ ಮುಂಬೈನಲ್ಲಿ ವಿದ್ಯುತ್ ಕೈಕೊಡಲು ಚೀನಾವೇ ಕಾರಣ ಎಂದು ನ್ಯೂಯಾರ್ಕ್ ಟೈಮ್ಸ್ ಪತ್ರಿಕೆ ವರದಿ ಮಾಡಿದೆ. ವಿದ್ಯುತ್ ಸಮಸ್ಯೆ ನಿವಾರಿಸಿದ ತಂತ್ರಜ್ಞರಿಗೆ ಕಳೆದ ವರ್ಷವೇ ಸೈಬರ್ ದಾಳಿಯಾಗಿರಬಹುದು ಎಂಬ ಅನುಮಾನವಿತ್ತು. ಅದೀಗ ಪತ್ರಿಕಾ ವರದಿಯಿಂದ ಮತ್ತಷ್ಟು ಖಚಿತವಾಗಿದೆ. ಕೇವಲ ಪವರ್ ಗ್ರಿಡ್ ಮಾತ್ರವಲ್ಲ, ಕೊರೋನಾ ಲಸಿಕೆ ತಯಾರಿಸುವ ಸೀರಂ ಸಂಸ್ಥೆ ಮತ್ತು ಭಾರತ್ ಬಯೋಟೆಕ್ ಮೇಲೂ ಸೈಬರ್ ದಾಳಿ ನಡೆಸಲು ಸಿದ್ಧತೆ ನಡೆಸಿತ್ತು ಎಂಬ ಅಂಶ ಈಗ ಬೆಳಕಿಗೆ ಬಂದಿದೆ.

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments