Webdunia - Bharat's app for daily news and videos

Install App

ಪೇಶಾವರ ಶಾಲಾ ದಾಳಿ ಸಮರ್ಥನೆ: ಪಾಕಿಸ್ತಾನಿ ಧರ್ಮಗುರು 'ಮುಲ್ಲಾ ಬುರ್ಕಾ 'ಗೆ ಬಂಧನದ ವಾರಂಟ್

Webdunia
ಶನಿವಾರ, 27 ಡಿಸೆಂಬರ್ 2014 (15:27 IST)
ಪೇಶಾವರ ಶಾಲೆಯ ಮೇಲೆ ನಡೆದ ದಾಳಿಯನ್ನು ಸಮರ್ಥಿಸಿದ, ವಿವಾದಾತ್ಮಕ ಪಾಕಿಸ್ತಾನಿ ಪಾದ್ರಿ, ಕೆಂಪು ಮಸೀದಿ ಇಮಾಮ್ ಅಬ್ದುಲ್ ಅಜೀಜ್, ಬಂಧನಕ್ಕೆ ಒತ್ತಾಯಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಆತನನ್ನು ಬಂಧಿಸುವಂತೆ ಪಾಕಿಸ್ತಾನದ ನ್ಯಾಯಾಲಯ ಆದೇಶಿಸಿದೆ. 
'ಮುಲ್ಲಾ ಬುರ್ಕಾ' ಎಂದು ಸಹ ಕರೆಯಲ್ಪಡುವ ಧರ್ಮಗುರು, ಪೇಶಾವರ ಶಾಲೆಯಲ್ಲಿ 40 ಮಕ್ಕಳ ಹತ್ಯಾಕಾಂಡವನ್ನು ನಡೆಸಿದ ತಾಲಿಬಾನ್ ಕೃತ್ಯವನ್ನು ಖಂಡಿಸಿ  ನಂತರ ಕೆಂಪು ಮಸೀದಿ ಹೊರಗೆ ಧರಣಿ ನಡೆಸಿದ ಪ್ರತಿಭಟನಾಕಾರಿಗೆ ಬೆದರಿಕೆ ಒಡ್ಡಿದ ಆರೋಪವನ್ನು ಎದುರಿಸುತ್ತಿದ್ದಾರೆ. 
 
ಸ್ಥಳೀಯ ಪಾಕ್ ಮಾಧ್ಯಮವೊಂದರ ವರದಿಯ ಪ್ರಕಾರ, ಡಿಸೆಂಬರ್ 19 ರಂದು ತಮ್ಮ ಇತ್ತೀಚಿನ ಧರ್ಮೋಪದೇಶದಲ್ಲಿ ಅವರು  " ತಾಲಿಬಾನಿಗಳು ನಮ್ಮ ಸಹೋದರರು, ಶಾಲೆಯ ಮೇಲೆ ದಾಳಿ ಅವರು ನಡೆಸಿದ ದಾಳಿ ಪ್ರತೀಕಾರದ ಕ್ರಮವಷ್ಟೇ ಎಂದು ಘೋರ ಪಾತಕವನ್ನು ಸಮರ್ಥಿಸಿಕೊಂಡಿದ್ದರು. 
 
ಈ ಹೇಳಿಕೆಗೆ ರೋಷಗೊಂಡ, ಪಾಕಿಸ್ತಾನದ ನಾಗರಿಕ ಸಮಾಜ ಆತನನ್ನು ಮರಣದಂಡನೆಗೆ ಗುರಿ ಪಡಿಸುವಂತೆ ಒತ್ತಾಯಿಸಿತ್ತು. 

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments