Webdunia - Bharat's app for daily news and videos

Install App

ಅಡಗಿ ಕುಳಿತ ಕಳ್ಳನನ್ನು ಜೇನು ಹುಳುಗಳೇ ಹಿಡಿದವು !

Webdunia
ಶನಿವಾರ, 23 ಆಗಸ್ಟ್ 2014 (17:27 IST)
ಪೊಲೀಸರಿಂದ ತಪ್ಪಿಸಿಕೊಳ್ಳಲು ಕಳ್ಳನೊಬ್ಬ ಮರದ ಪೊದೆಯಲ್ಲಿ ಅಡಗಿ ಕುಳಿತಾಗ ಪೊದೆಯಲ್ಲಿದ್ದ ಜೇನುನೊಣಗಳ ಕಾಟದಿಂದ ತಾನಾಗಿಯೇ ಹೊರಬಂದಾಗ ಪೊಲೀಸರು ಕಳ್ಳನನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.  
 
ಪೋಲಿಸರು ಹತ್ತಿರ ಬರುತ್ತಿರುವುದನ್ನು ಕಂಡ ಆತ ಪೊದೆಗಳೊಳಗೆ ಇನ್ನಷ್ಟು ಒಳಗಡೆ ನುಸುಳಿದ. ಇದರಿಂದ ಜೇನು ಗೂಡು ಅಲುಗಾಡಿತು. ಆಗ, ಜೇನುಗಳು ಗೂಡಿನಿಂದ ಎದ್ದು ಆತನ ಮೇಲೆ ಮುತ್ತಿಗೆ ಹಾಕಿದವು. ತಕ್ಷಣ ಕೆಲವೇ ಸೆಕೆಂಡಿಗಳಲ್ಲಿ ಆತ ಪೊದೆಯೊಳಗಿಂದ ಖುದ್ದು ತಾನೆ ಹೊರಗಡೆ ಬರುವಷ್ಟರಲ್ಲಿಯೇ ಜೇನು ಹುಳುಗಳು ಆತನನ್ನು ಕಚ್ಚಿದ್ದವು. ಕೊನೆಗೆ ಹೇಗಾದರು ಮಾಡಿ ಜೇನು ಹುಳುಗಳಿಂದ ಆತನನ್ನು ಉಳಿಸಲಾಯಿತು. ಈಗ ಕಳ್ಳ ಮಹಾಶಯ ಪೋಲಿಸರ ಪಹರೆಯಲ್ಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. 

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments